ಪ್ರಯಾಣದ ಹಾದಿಯಲ್ಲಿ ಆದಷ್ಟು
ತಿರುವುಗಳಿರಬೇಕು..!
ಜೀವನದ ಓಟದಲಿ ಮತ್ತಷ್ಟು
ಏರಿಳಿತವಿರಬೇಕು..!!
ತಿರುವು ಇಲ್ಲದ ಹಾದಿ..!
ಏರಿಳಿತವಿಲ್ಲದ ಬಾಳು..!!
ಮನುಜನಿಗೆ ಎಂದಿಗೂ ಜೀವನದ
ಪಾಠ ಅರ್ಥವಾಗುವುದಿಲ್ಲ..!!!-
"ತನ್ನನ್ನು ತಾನು
ಪ್ರಯೋಗಕ್ಕೊಳಪಡಿಸದ
ಮನುಜ ತಾನು
ಬದುಕಿದ್ದರೂ
ಸತ್ತಂತೆ ಬಾಳುತ್ತಾನೆ"-
ಮುಂಜಾನೆಗೊಂದು ಮುನ್ನುಡಿ
=====================
"ಬದುಕಿನಲಿ ಜಗದೆದುರಿಗೆ ಏಕಾಂಗಿಯಾದರೂ
ಮನುಜನೆದುರಿಗೆ ತಲೆಬಾಗದಂತೆ ಬಾಳಬೇಕು"..!!!-
ಪ್ರಸ್ತುತ ಜಗತ್ತಿನಲ್ಲಿ ಶಿಕ್ಷಣ ಮತ್ತು ಜ್ಞಾನವು
ಮಾರುಕಟ್ಟೆಯಲ್ಲಿ ವ್ಯಾಪಾರ
ಮಾಡಬಹುದಾದ ಸರಕಿನಂತಿದೆ..!!
ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ
ತನ್ನ ಶಿಕ್ಷಣವನ್ನು ಯಾರು ಚೆನ್ನಾಗಿ
ಮಾರಾಟ ಮಾಡುತ್ತಾರೆಯೋ ಅವರು
ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ..!!-
ಮುಂಜಾನೆಗೊಂದು ಮುನ್ನುಡಿ
=====================
ಯಾವುದನ್ನು ಮತ್ತೆ ಪ್ರಶ್ನಿಸದೇ
ಒಪ್ಪುತ್ತೇವೆಯೋ ಅದೇ ಮೌಡ್ಯತೆ...!!
ಯಾವುದನ್ನು ಮತ್ತೆ ಮತ್ತೆ ವಿಮರ್ಶಿಸಿ
ಒಪ್ಪುತ್ತೇವೆಯೋ ಅದೇ ಮಾನವೀಯತೆ..!!-
Education and Knowledge
is like a business in the
present world...!!!
Whoever sells his
education well in today's
competitive market
will find success in life..!!!-
ಇಡೀ ಪ್ರಾಣಿಸಂಕಲುವನ್ನೇ
ಮೀರಿಸಬಹುದಾದಷ್ಟು
ಕ್ರೂರತೆಯು
ಅತಿ ಬುದ್ದಿವಂತ
ಜೀವಿಯೆಂದು
ಬೀಗುವ
ಮನುಜನೊಬ್ಬನಲ್ಲೇ
ಇದೆ...!!!-
ತಿಂದುಣ್ಣುವಾಗ ತಾತ್ಸರದಿ ತುತ್ತನ್ನವನಿಕ್ಕಿದವರು
ಬಗೆಬಗೆಯ ಭಾರಿ ಭೋಜನಗಳನರ್ಪಿತಿಸಿಹರಿಂದು..!!!-
ಮನುಜ - ಮನುಜರನ್ನೇ ವಿಂಗಡಿಸಿ
ಭೋಧನೆ ಮಾಡಿದ ಯಾವುದೇ
ಧರ್ಮ - ಧರ್ಮಗ್ರಂಥಗಳು
ದೇವರು - ದೇವರ ಸ್ತುತಿಗಳು
ಜಾತಿ - ಜಾತಿಗಳ ಕಟ್ಟುಪಾಡುಗಳನ್ನು
ಮೀರಿ ಸಮಾನತೆ ಸಾಧಿಸದವರು
ಇಡೀ ಜೀವಸಂಕುಲದ ಶಾಪಗ್ರಸ್ಥರು..!!!-