ನೀನು ಏನು ಅಂತ ನಿನಗೆ ಮಾತ್ರ ಗೊತ್ತು ,ನಾನು ಏನು ಅಂತ ನನಗೆ ಮಾತ್ರ ಗೊತ್ತು ,ಅದು ಸಮಾಜಕ್ಕೆ ಗೊತ್ತಾಗಬೇಕಾದರೆ ನಾವು ಪುನೀತ ರಾಗಬೇಕು.
-
ಮನೆಯಲ್ಲೇ ಇರಿ ಮನೆಯಲ್ಲೇ ಇರಿ
ಮುಂದೆ ನೀವು ಬದುಕ ಬೇಕು ಅಂದ್ರು
ವಿಧಿ ನಿಮ್ಮ ನೋಡಿ ತಮಾಷೆ ಮಾಡಿ ನಗುತ್ತೆ
ನೀವು ಕಂಡ ಸಾವಿರಾರು ಕನಸುಗಳು ಕೊಚ್ಚಿ corona
ಸರೋವರದಲ್ಲಿ ಕೊಚ್ಚಿ ಹೋಗುತ್ತೆ...
Corona ಮನೆಯಲ್ಲೇ ಇರೋಣ...-
ಲೈಫು ಬ್ಲಾಕ್ ಆಂಡ್ ವೈಟ್ ಆಗಿದೆ ಕನಸುಗಳು ಕಲರಫುಲ್ ಆಗಿವೆ
ಪ್ರತಿ ಕನಸುಗಳು ನನಸು ಆಗ್ತಾ ಇದ್ರೆ ಲೈಫು ಅದೆಷ್ಟು
ಕಲರಫುಲ್
ಆಗ್ತಿತ್ತೋ-
ನಮ್ಮಯ ಬಾಳಿನ ಕತೆಯಲ್ಲಿ ಹಲವು ವೇಷಗಳು
ನಿಮಿಷದಲ್ಲಿ, ನಾವು ನಟಿಸುತ್ತಾ ಸಾಗಲೆಬೇಕು ಹರುಷದಲಿ,-
ಮನದ ನೋವು ಮರೆಯಲಿ
ಕನಸು ನನಸಾಗಲಿ ನಗುವು ಮರೆ
ಯಾಗದಿರಲಿ ನಿತ್ಯವೂ ಶಾಂತಿ ನೆಲೆಸಲಿ
ನಿಸ್ವಾರ್ಥ ಭಾವ ಬೆಳೆಯಲಿ-
ಕತ್ತಲು ತುಂಬಿದೆ ಬದುಕಲಿ ಸ್ವಾರ್ಥ ತುಂಬಿದ
ಜಗದಲಿ
ದಾರಿಯ ಪ್ರತಿ ತಿರುಳಿನಲ್ಲಿ ಕಷ್ಟವೇ ಅಡಗಿದೆ ಜೊತೆಯಲಿ
ಕಾಣದ ದೇವರ ನೆನಪಲಿ ಜೀವನ ಸಾಗಿದೆ ಆಡಂಬರದಲಿ
ರಾಜಕೀಯ ಹಣದಾಸೆಯಲಿ ಬೆಂಕಿ ಹಚ್ಚಿದೆ ಜನಮನದಲ್ಲಿ ಕುರಡು ಸಮಾಜದ ಕಾಲು ಮುರಿದಿದೆ
ನೆತ್ತರು ಸುರಿಸುತಿದೆ ಜಾತಿಯ ವಿಷಬೀಜದಲಿ
-
ನಾಲ್ಕು ವರುಷದಿಂದ ಒಂದು ಹುಡುಗಿಯನ್ನು
ನೋಡುತಿದ್ದೆ ಅವಳು ನೋಡುತಿದ್ದಳು ನಗುತಿದ್ದಳು
ಒಂದು ದಿನ ಕೇಳಿದೆ ನೀನು ನನ್ನ ಪ್ರೀತಿಸುತ್ತೀಯಾ
ಆಕೆ ಉತ್ತರಿಸಿದಳು ನಾಲ್ಕು ವರುಷದಿಂದ ನೋಡಿದೆ ಇಂದು ಹೇಳುವಿರೋ ನಾಳೆ ಇಗ ನನ್ನ ಮದುವೆ ಆಗಿದೆ ಅಣ್ಣಾ ಅಂದಳು...-
ಮೊಬೈಲ್-u ನಿನ್ನದೆ ಚಾರ್ಜರ್-u ನಿನ್ನದೆ
ಕಾಲಿ ಆಗದಿರಲಿ ನೆಟ್ಟು
ವಾಟ್ಸ್ ಆ್ಯಪ್ ನಿನ್ನದೆ ಫೇಸ್ ಬುಕ್ ನಿನ್ನದೆ ಮಾಡದಿರಲಿ ಬ್ಲಾ.. ಕು...-
ಮನಸು ಭಾವನೆಗಳ ಬಂಡಾರ
ಕನಸು ಅದರ ಆಧಾರ
ಮನಸು ಕನಸುಗಳ ನಡುವೆ
ಸಾಗುತಿದೆ ನಮ್ಮ ಪಯಣ
-
ಮನಸು ಎಂಬ ಮಸಣದಲ್ಲಿ ಆಶೆ ಎಂಬ ಹೆಣ ಭೂತದಂತೆ ಕಾಡುತ್ತಿದೆ, ಬದುಕಿನ ಪ್ರತಿ ತಿರುಳಿನಲ್ಲಿ ಮುಳ್ಳಿನ ಹಾಸಿಗೆ ಹಾಸಿದೆ, ಜೀವನ್ ಸಾಗಿಸಲು ಆಗದಷ್ಟು ಬದುಕಿನ ಸುತ್ತಲೂ ಕಷ್ಟಗಳ ಕೋಟೆ ಆವರಿಸಿದೆ...
-