ಮನಸ್ಸು ಶುದ್ದಿಯಾಗಿರಲಿ
ದೇವರು ಬರುವ ಸಮಯ ಆಗಿದೆ..
ನಿಮ್ಮಲ್ಲಿನ ಶುದ್ದಿ ಯಷ್ಟು
ಭರಪೂರ ವಾಗಿ ಆರ್ಶೀವಾದ ಸಿಗಲಿದೆ..
-
♂ ಕವಿತ... read more
ಒಳ್ಳೊಳ್ಳೆಯ ಆಲೋಚನೆಗಳೇ ಇಲ್ಲದೆ
ಒಳ್ಳೊಳ್ಳೆಯ ಮಾತುಗಳನ್ನು ಮಾತನಾಡದೆ
ಒಳ್ಳೆಯದು ಎಂಬುದು ನಿನಗೆ ಸಿಗುವುದು ಹೇಗೆ.?
-
ಭಗವಂತನಿಗೆ ಶರಣಾಗುವುದು ಏಕೆ.!?
ಇಲ್ಲದನ್ನು ಕೊಡು ಭಗವಂತ, ಅಂತ ಕೇಳುವುದಕ್ಕ ?
ಇಲ್ಲ ಕೊಟ್ಟಿದ್ದನ್ನು, ಉಳಿಯುವಂತೆ ಮಾಡು, ಅಂತ ಕೇಳುವುದಕ್ಕ ?
ಎಷ್ಟಿದ್ದರೂ ಸಾಕಾಗುತ್ತಿಲ್ಲ ಮತ್ತೊಂದಿಷ್ಟು ಕೊಡು ಭಗವಂತ
ಅಂತ ಕೇಳುವುದಕ್ಕ .!?!
ಇಲ್ಲ ನನಗೆ ನೆಮ್ಮದಿ ಅಷ್ಟೇ ಕರುಣಿಸು ಭಗವಂತ
ಅಂತ ಕೇಳುವುದಕ್ಕ .?
-
ಬದುಕಿನ ಏರುಪೇರುಗಳನ್ನು
ನಕಾರಾತ್ಮಕವಾಗಿ ತೆಗೆದುಕೊಂಡರೆ,
ಖುಷಿಗಳ ಘೋರ ಹತ್ಯ ಆಗಿರುತ್ತದೆ..
ಸಕಾರಾತ್ಮಕವಾಗಿ ತೆಗೆದುಕೊಂಡರೆ,
ನಮ್ಮ ಗೆಲುವಿಗೆ ಅಡಿಪಾಯ ಆಗಿರುತ್ತದೆ..
-
Life is Beautiful...
But When
- ur Accept the situations
- ur leaving ur Attitude
- ur learned to ignore
- ur Achievements include compromise..
Life is a Lesson..
-
ಕೆಲವರು ,
ಸಿಡುಕು ಮೂತಿ ಸಿದ್ದಪ್ಪನಂತೆ ಕಾಣುತ್ತಾರೆ ಏಕೆ. ? !!
ಪ್ರತಿ ಭಾವನೆಗಳನ್ನು ನಿಯಂತ್ರಿಸಿ ನಿಯಂತ್ರಿಸಿ
ಯಾವ ಭಾವನೆಗಳನ್ನು ಸಂಪೂರ್ಣವಾಗಿ ಅನುಭವಿಸದೆ
ತಮ್ಮದೇ ಶಿಸ್ತು ಬದ್ದ ಬದುಕಿಗೆ ಬಲಿಯಾಗಿ
ಈ ಥರ ಸಿಡುಕು ಸಿದ್ದಪ್ಪ ನ ರೂಪ ತಾಳಿದರೆ ?!-
ನಮ್ಮ ಸೋಲು ಗೆಲುವಿಗೆ
ನಾವೇ ಕಾರಣರು..
ಆದರೆ ಒಮ್ಮೊಮ್ಮೆ
ನಾವು ನಂಬಿದವರು ಕಾರಣರಾಗಿರುತ್ತಾರೆ ..
ಜೀವನವೇ ಒಂದು ಪಾಠ ಶಾಲೆ..
-
ನಿನ್ನ ಮೇಲಿನ ಪ್ರೇಮದಲ್ಲಿ
ಬರೆದ ಸಾಲುಗಳನ್ನು ಓದುತ್ತಿರಲು
ನನಗೆ ಇಷ್ಟೊಂದು ಸಂತೋಷ ಆಗುತ್ತಿರುವಾಗ ,
ಇದನ್ನು ಓದುತ್ತಿರುವ ನಿನಗೆ ಎಷ್ಟು ಖುಷಿ ಆಗಿರಬಹುದು..
ಚೆಲುವಿನ ಮುದ್ದು ಮುದ್ದಿನ ಅಪ್ಸರೆ ಆದ ನೀನು
ಎದುರುಗೆ ಬಂದು ಈ ಪ್ರೇಮಿಯ ಪ್ರೇಮಿಸು ..
ಇಲ್ಲ ಕನಸಲ್ಲಿ ಆದರು ಬಂದು ಪ್ರೇಮಿಸೇ..
ಸೌಂದರ್ಯದ ಸಂಭ್ರಮವೇ..
-