.... -
....
-
...... -
......
ಪಟಾಕಿ ಯಾರ್ ಹಚ್ತಾರೆ ಅನ್ನೋದು ಮುಖ್ಯವಲ್ಲ,ಪಟಾಕಿ ಹಚ್ಚೋವಾಗ ಎಷ್ಟು ಜಾಗ್ರತೆ ವಹಿಸ್ತಿವಿ ಅನ್ನೋದು ಮುಖ್ಯವಾಗುತ್ತದೆ.So, ಪಟಾಕಿ ಸಿಡಿಸುವಾಗ ಹುಷಾರು.ಹ್ಯಾಪಿ ದೀಪಾವಳಿ -
ಪಟಾಕಿ ಯಾರ್ ಹಚ್ತಾರೆ ಅನ್ನೋದು ಮುಖ್ಯವಲ್ಲ,ಪಟಾಕಿ ಹಚ್ಚೋವಾಗ ಎಷ್ಟು ಜಾಗ್ರತೆ ವಹಿಸ್ತಿವಿ ಅನ್ನೋದು ಮುಖ್ಯವಾಗುತ್ತದೆ.So, ಪಟಾಕಿ ಸಿಡಿಸುವಾಗ ಹುಷಾರು.ಹ್ಯಾಪಿ ದೀಪಾವಳಿ
..... -
.....
ಕಷ್ಟ ಅನುಭವಿಸುವವರೆಗೆ ಮಾತ್ರ ಕಷ್ಟವು ಕಷ್ಟ ಎನಿಸುವುದು. ಅನುಭವಿಸಿದ ಮೇಲೆ ಬಿಡುವ ನಿಟ್ಟುಸಿರು ಇದೆಯಲ್ಲ ಅದು ಯಾವ ಸುಖದಲ್ಲೂ ಸಿಗುವುದಿಲ್ಲ. ಹಾಗಾಗಿ, ಕಷ್ಟವನ್ನು ಯಾವತ್ತೂ ಕಷ್ಟವೆಂದು ಚಿಂತಿಸಬೇಡಿ. ಬದುಕಿನ ಒಂದು ತಿರುವು ಅಂದುಕೊಂಡು ಸಾಗುತ್ತಾ ಇರಿ.ಲೈಫ್ ಈಸ್ ಜಿಂಗಲಾಲ.~BM_Creations~ -
ಕಷ್ಟ ಅನುಭವಿಸುವವರೆಗೆ ಮಾತ್ರ ಕಷ್ಟವು ಕಷ್ಟ ಎನಿಸುವುದು. ಅನುಭವಿಸಿದ ಮೇಲೆ ಬಿಡುವ ನಿಟ್ಟುಸಿರು ಇದೆಯಲ್ಲ ಅದು ಯಾವ ಸುಖದಲ್ಲೂ ಸಿಗುವುದಿಲ್ಲ. ಹಾಗಾಗಿ, ಕಷ್ಟವನ್ನು ಯಾವತ್ತೂ ಕಷ್ಟವೆಂದು ಚಿಂತಿಸಬೇಡಿ. ಬದುಕಿನ ಒಂದು ತಿರುವು ಅಂದುಕೊಂಡು ಸಾಗುತ್ತಾ ಇರಿ.ಲೈಫ್ ಈಸ್ ಜಿಂಗಲಾಲ.~BM_Creations~