ನಿನ್ನ ನೆನಪುಬಿಡಿಸಲಾರದ ಒಗಟುಗುರಿಯಿರದ ಪಯಣಉತ್ತರವಿರದ ಪ್ರಶ್ನೆಮದ್ದಿಲ್ಲದ ವ್ಯಸನ -
ನಿನ್ನ ನೆನಪುಬಿಡಿಸಲಾರದ ಒಗಟುಗುರಿಯಿರದ ಪಯಣಉತ್ತರವಿರದ ಪ್ರಶ್ನೆಮದ್ದಿಲ್ಲದ ವ್ಯಸನ
-
ತಾಳ್ಮೆ ಬಲಹೀನತೆ ಅಲ್ಲಾ...ಸಹನೆ ಶರಣಾಗತಿ ಅಲ್ಲಾ...ಇಲ್ಲಿ ಯಾರೂ ದುರ್ಬಲರು ಇಲ್ಲಾ. -
ತಾಳ್ಮೆ ಬಲಹೀನತೆ ಅಲ್ಲಾ...ಸಹನೆ ಶರಣಾಗತಿ ಅಲ್ಲಾ...ಇಲ್ಲಿ ಯಾರೂ ದುರ್ಬಲರು ಇಲ್ಲಾ.
Sadhisabekemba chalavannu tottaga mattu guriyannu hondidaaga aa guriyannu talupidaaga -
Sadhisabekemba chalavannu tottaga mattu guriyannu hondidaaga aa guriyannu talupidaaga
ಅವಿತಿರಲು ಬೆಚ್ಚಗೆ ನೀನೆನ್ನ ಮನದೊಳಗೆ...ಮಾಯವಾಗದು ಎಂದೂ ನನ್ನ ಈ ಮುಗುಳುನಗೆ.. -
ಅವಿತಿರಲು ಬೆಚ್ಚಗೆ ನೀನೆನ್ನ ಮನದೊಳಗೆ...ಮಾಯವಾಗದು ಎಂದೂ ನನ್ನ ಈ ಮುಗುಳುನಗೆ..
ಬದುಕಿನಲ್ಲಿ ಗುರಿಯನ್ನು ಹೊಂದಿಲ್ಲದಿದ್ದರೆ ಸಾಧನೆ ದಾರಿಯನ್ನು ತಲುಪುವುದು ತುಂಬಾ ಕಷ್ಟ. ಸೋಲನ್ನು ಅನುಭವಿಸದೆ ಗೆಲುವುವಿನ ದಾರಿ ಕಾಣುವುದು ಅಸಾಧ್ಯ. -
ಬದುಕಿನಲ್ಲಿ ಗುರಿಯನ್ನು ಹೊಂದಿಲ್ಲದಿದ್ದರೆ ಸಾಧನೆ ದಾರಿಯನ್ನು ತಲುಪುವುದು ತುಂಬಾ ಕಷ್ಟ. ಸೋಲನ್ನು ಅನುಭವಿಸದೆ ಗೆಲುವುವಿನ ದಾರಿ ಕಾಣುವುದು ಅಸಾಧ್ಯ.
ಕೊಂಚ ಸಮಯ ಹೆಚ್ಚು ವ್ಯಯವಾದರೂ ಚಿಂತೆ ಬೇಡ ಏನಾದರೂ ಆಗಿಯೇ ತೀರಿ ಬದಲಾಗುವ ಸಮಯದ ಜೊತೆಗೆ ಜನ ಕೇಳುವುದು ನೀವು... ಹೇಗಿದ್ದೀರಿ ಎಂದಲ್ಲ........?ನೀವು......ಏನಾಗಿದ್ದೀರಿ ಎಂದು....... -
ಕೊಂಚ ಸಮಯ ಹೆಚ್ಚು ವ್ಯಯವಾದರೂ ಚಿಂತೆ ಬೇಡ ಏನಾದರೂ ಆಗಿಯೇ ತೀರಿ ಬದಲಾಗುವ ಸಮಯದ ಜೊತೆಗೆ ಜನ ಕೇಳುವುದು ನೀವು... ಹೇಗಿದ್ದೀರಿ ಎಂದಲ್ಲ........?ನೀವು......ಏನಾಗಿದ್ದೀರಿ ಎಂದು.......
#ಸ್ನೇಹ ಎಂಬ ನೆನಪಿನ ದೋಣಿಯಲ್ಲಿ #ಪ್ರೀತಿ ಎಂಬ ಕನಸಿನ ಕನ್ನಡಿಯಲ್ಲಿ #ಬದುಕು ಎಂಬ ಸುಂದರ ಪ್ರಪಂಚದಲ್ಲಿ ಸಾಗುತ್ತಿರುವುದು ನಮ್ಮ #ಪಯಣ -
#ಸ್ನೇಹ ಎಂಬ ನೆನಪಿನ ದೋಣಿಯಲ್ಲಿ #ಪ್ರೀತಿ ಎಂಬ ಕನಸಿನ ಕನ್ನಡಿಯಲ್ಲಿ #ಬದುಕು ಎಂಬ ಸುಂದರ ಪ್ರಪಂಚದಲ್ಲಿ ಸಾಗುತ್ತಿರುವುದು ನಮ್ಮ #ಪಯಣ
ನಿಮಗೆ ಗೊತ್ತುಂಟಾ..ನನಗಂತೂ ಗೊತ್ತಿಲ್ಲ..ಗೊತ್ತಿರುವವರಿದ್ರೆ ತಿಳಿಸಿ ಮರ್ರೆ.. -
ನಿಮಗೆ ಗೊತ್ತುಂಟಾ..ನನಗಂತೂ ಗೊತ್ತಿಲ್ಲ..ಗೊತ್ತಿರುವವರಿದ್ರೆ ತಿಳಿಸಿ ಮರ್ರೆ..
ಕ್ಲಾಸ್ ರೂಮಲ್ಲಿ ಜಗಳವಾಡಿದ ಫ಼್ರೆಂಡ್ ದಾರಿಯಲ್ಲಿ ಅಪಘಾತವಾಗಿ ಸತ್ತು ಹೊಗಿದ್ದ.ಅವನು ರೂಮ್ ಬೆಲ್ಲ್ ಮಾಡಿದ್ದನ್ನು ಕಂಡು ನಿಬ್ಬೆರಗಾದನು.... -
ಕ್ಲಾಸ್ ರೂಮಲ್ಲಿ ಜಗಳವಾಡಿದ ಫ಼್ರೆಂಡ್ ದಾರಿಯಲ್ಲಿ ಅಪಘಾತವಾಗಿ ಸತ್ತು ಹೊಗಿದ್ದ.ಅವನು ರೂಮ್ ಬೆಲ್ಲ್ ಮಾಡಿದ್ದನ್ನು ಕಂಡು ನಿಬ್ಬೆರಗಾದನು....
ಇಂದಿನ ರಾಜಕೀಯ ವ್ಯವಸ್ಥೆ ಬದಲಾಗಬೇಕಿದೆಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ. ನಾನು ಬದಲಾಗಬೇಕಿದೆ ಬದಲಾವಣೆಗಳಿಗೆ ಬಳಲದಂತೆ.. -
ಇಂದಿನ ರಾಜಕೀಯ ವ್ಯವಸ್ಥೆ ಬದಲಾಗಬೇಕಿದೆಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ. ನಾನು ಬದಲಾಗಬೇಕಿದೆ ಬದಲಾವಣೆಗಳಿಗೆ ಬಳಲದಂತೆ..