ಸೋಲಿನ ಬೀದಿ ಯಶಸ್ಸಿನ ಸಾಗರ
ಅದನ್ನು ಈಜಿ ದಡ ಸೇರಿದವರು ಅತಿ ವಿರಳ.-
ಸಾಯುವವರೆಗೂ ಅಮ್ಮನ ನೆನಪಿನ ಸುತ್ತ ಸುಳಿದಾಡುವವಳು...... read more
ತಪ್ಪು ಮಾಡುವುದು ತಪ್ಪಲ್ಲ ನಿಜ, ಆದರೆ
ಇನ್ನೊಬ್ಬರ ತಪ್ಪನ್ನು ಕಂಡು ಅದನ್ನು ತಪ್ಪು ಎಂದು ಹೇಳಿ ತಾನೇ ತಪ್ಪು ಮಾಡೋದು ಮಹಾ ತಪ್ಪು...💯-
ನಾನು ಇರೋವರೆಗೇನೇ ನಿನ್ಗೆ ಜಂಭ ಅನ್ನೋ ಅಮ್ಮನ ಮಾತಿನಲ್ಲೂ ಒಂದು ಆಶೀರ್ವಾದವಿದೆ...❤️
-
ನೀ ನನ್ನ ಎದುರಾಕಿಕೊಂಡರೆ ನಿನ್ನ ಕಣ್ಣು ಗುಡ್ಡೆ ಕಿತ್ತು ಕಾಗೆ, ನರಿಗೆ ಮೃಷ್ಟಾನ್ನ ಭೋಜನವಿಟ್ಟಂತೆ...
-
"ರಾಮಾಯಣ" ದ ರೂವಾರಿ ರಾವಣನಾದರೂ,
"ರಾಮ" ನ ಉಗಮವಾಗದಿದ್ದರೆ "ರಾಮಾಯಣ" ಎನ್ನುವ ಪದವೇ ಹುಟ್ಟುತ್ತಿರಲಿಲ್ಲ...🙏🚩
!!🚩ಜೈ ಶ್ರೀರಾಮ್🚩!!-
ನೀ ಪದಪುಂಜವಾಗುವುದಾದರೆ,
ನೀ ಕಲ್ಪನೆಯ ಕೂಸಾಗುವುದಾದರೆ,
ನೀ ಕನಸಿನರಮನೆಯ ಕಾವಲುಗಾರನಾಗುವುದಾದರೆ,
ನೀ ಕೈಗೆಟುಕುವ ಚಂದ್ರಮನಾಗುವುದಾದರೆ,
ನೀ ಬಾಳಪಯಣದ ಜೊತೆಗಾರನಾಗುವುದಾದರೆ
ನಾ ಕವನವೊಂದನು ಬರೆಯುವೆ, ಕವನಗಳನ್ನು ಬರೆಯುತ್ತಲೇಯಿರುವೆ...😊-
ಅನುಮಾನವಿಲ್ಲದ ಅಭಿಮಾನದೊಳಗೆ,
ಅರಳರಳಿ ಅವಿರ್ಭವಿಸಿದ ಅನುರಾಗದಲ್ಲಿ,
ಅರಸರಸಿ ಅಂಕುರಿಸಿದ ಅರಸ ಅವನು...🥰-
ಹಳಿತಪ್ಪಿದ ಪ್ರೀತಿ
ಭಾವನೆಗೆ ಬೆಲೆ ಸಿಕ್ಕಿರುವುದಕ್ಕಿಂತ
ಪಾತಾಳ ಸೇರಿ ನೆಲಗಚ್ಚಿರುವುದೇ ಹೆಚ್ಚು.-