ನಾನು ಬ್ರಾಹ್ಮಣ, ನಾನು ಲಿಂಗಾಯತ, ನಾನು ಕುರುಬ, ನಾನು ಜೈನ ಅಂತೆಲ್ಲಾ ಅನ್ನೋದು ಬಿಟ್ಟು ನಾನು ಹಿಂದೂ ನನ್ನದು ಹಿಂದೂಸ್ಥಾನ ಅಂದಿದ್ದರೆ.... ಕಾಶ್ಮೀರದಲ್ಲಿ ಬಂದೂಕು ಮಾತನಾಡುತ್ತಿರಲಿಲ್ಲ. ಅಲ್ಲವಾ?
-
Arpitha Patil
(itsarpita)
0 Followers · 3 Following
Joined 10 October 2020
23 APR AT 12:08
8 JUN 2024 AT 18:22
ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ
- ಕುವೆಂಪು-