ಮತ್ತೆ ಕಣ್ಣೆತ್ತಿ ನೋಡಲೇ,ತುಸು ಹತ್ತಿರ ನಿಂತು ಮಾತಾಡಲೇ??ಅದೇನೋ ನೀ ಮಾಡಿದ ಮೋಡಿ,ಜೊತೆಗೂಡಿ ಮಾತಾಡಲೇ ನಗುವ ನೋಡಿ!!ನಕ್ಕು ಕರಗಿಸಿ ನನ್ನ ದುಗುಡ,ಸದಾ ಬಯಸಲೆ ಸ್ನೇಹದ ಸಂಗಡ!! -
ಮತ್ತೆ ಕಣ್ಣೆತ್ತಿ ನೋಡಲೇ,ತುಸು ಹತ್ತಿರ ನಿಂತು ಮಾತಾಡಲೇ??ಅದೇನೋ ನೀ ಮಾಡಿದ ಮೋಡಿ,ಜೊತೆಗೂಡಿ ಮಾತಾಡಲೇ ನಗುವ ನೋಡಿ!!ನಕ್ಕು ಕರಗಿಸಿ ನನ್ನ ದುಗುಡ,ಸದಾ ಬಯಸಲೆ ಸ್ನೇಹದ ಸಂಗಡ!!
-
ಕರುನಾಡು ಕೇವಲ ಭೂಗೋಲಿಕ ಪ್ರದೇಶವಲ್ಲ,ಅದು ಪ್ರತಿಯೋರ್ವ ಕನ್ನಡಿಗನ ಮನದ ವಿಸ್ತಾರ!!! -
ಕರುನಾಡು ಕೇವಲ ಭೂಗೋಲಿಕ ಪ್ರದೇಶವಲ್ಲ,ಅದು ಪ್ರತಿಯೋರ್ವ ಕನ್ನಡಿಗನ ಮನದ ವಿಸ್ತಾರ!!!
ಪದ್ದತಿ!ಸಮಾಜದ 'ಕಿತಾಪತಿ'!ಅನುಸರಿಸಿದರೆ ಸಮ್ಮತಿ.ಮನಬಂದಂತೆ ಬದುಕಿದರೆ ,ಪರರ ಬಾಯಲ್ಲಿ' ಸದ್ಗತಿ'!!! -
ಪದ್ದತಿ!ಸಮಾಜದ 'ಕಿತಾಪತಿ'!ಅನುಸರಿಸಿದರೆ ಸಮ್ಮತಿ.ಮನಬಂದಂತೆ ಬದುಕಿದರೆ ,ಪರರ ಬಾಯಲ್ಲಿ' ಸದ್ಗತಿ'!!!
ಜೀವನ ಎಷ್ಟರದು?ಸಂಬಂಧ ಎಷ್ಟರದು?ಕಾಮನೆಗಳು ಎಷ್ಟರವು? ಭಾವನೆಗಳು ಎಲ್ಲಿಯವು?ಈ ಎಲ್ಲಾ ಬಲ್ಲವ ಇಲ್ಲಿ ಇಲ್ಲ,ಇದ್ದರೆ ಅವ ಈ ಭೂಮಿಗೆ ಸಲ್ಲ!! -
ಜೀವನ ಎಷ್ಟರದು?ಸಂಬಂಧ ಎಷ್ಟರದು?ಕಾಮನೆಗಳು ಎಷ್ಟರವು? ಭಾವನೆಗಳು ಎಲ್ಲಿಯವು?ಈ ಎಲ್ಲಾ ಬಲ್ಲವ ಇಲ್ಲಿ ಇಲ್ಲ,ಇದ್ದರೆ ಅವ ಈ ಭೂಮಿಗೆ ಸಲ್ಲ!!
ಅರಿಂಜಯ ಎಂದರೆ ಶತ್ರುವಿನಿಂದ ಗೆದ್ದು ಬರುವವ.ಮನಬಿಚ್ಚಿ ಮಾತಾಡಿ ಎಲ್ಲರಿಗೂ ಶತ್ರು ಆದವ.. -
ಅರಿಂಜಯ ಎಂದರೆ ಶತ್ರುವಿನಿಂದ ಗೆದ್ದು ಬರುವವ.ಮನಬಿಚ್ಚಿ ಮಾತಾಡಿ ಎಲ್ಲರಿಗೂ ಶತ್ರು ಆದವ..
Realising that any hurt or comfort originates from within.... -
Realising that any hurt or comfort originates from within....
ಅತ್ತು ಕರಗುವುದೇ??ಸತ್ತು ಮರೆಯುವುದೇ??ಬಿಟ್ಟುಹೋದ ನೆನಪುಗಳ!! -
ಅತ್ತು ಕರಗುವುದೇ??ಸತ್ತು ಮರೆಯುವುದೇ??ಬಿಟ್ಟುಹೋದ ನೆನಪುಗಳ!!
ಯಾರ ಹಂಗೇಕೆ?ಯಾರ ಕೊಂಕೇಕೆ?ನೀನಿಲ್ಲ ಯಾರಿಗೂ ಭಾರ..ಜಗದ ಪರಿವೇಕೆ??ಮನದ ಅಳುಕೇಕೆ?ಏಕಾಂಗಿಯಾಗಿ ಸಾಗುವ ದಾರಿ ದೂರ!!!ಎಲ್ಲದರ ನಡುವೆ ಏನು ಇಲ್ಲದಂತಿರು,ನೋವಿನ ನಡುವೆ ನೀ ನಗುತಿರು.ಮನಸಾಕ್ಷಿಯೊಂದೆ ಶುದ್ಧವಿರಲಿ.ಬಂಧಗಳಿಲ್ಲಿ ನಿಯಮಿತ,ಜಗವಾಗಲಿ ನಿನಗೆ ಪರಿಚಿತ,ಇದ್ದಷ್ಟು ದಿನವೂ ಬಾಳು ನಗುತ ಸಾಗಲಿ! -
ಯಾರ ಹಂಗೇಕೆ?ಯಾರ ಕೊಂಕೇಕೆ?ನೀನಿಲ್ಲ ಯಾರಿಗೂ ಭಾರ..ಜಗದ ಪರಿವೇಕೆ??ಮನದ ಅಳುಕೇಕೆ?ಏಕಾಂಗಿಯಾಗಿ ಸಾಗುವ ದಾರಿ ದೂರ!!!ಎಲ್ಲದರ ನಡುವೆ ಏನು ಇಲ್ಲದಂತಿರು,ನೋವಿನ ನಡುವೆ ನೀ ನಗುತಿರು.ಮನಸಾಕ್ಷಿಯೊಂದೆ ಶುದ್ಧವಿರಲಿ.ಬಂಧಗಳಿಲ್ಲಿ ನಿಯಮಿತ,ಜಗವಾಗಲಿ ನಿನಗೆ ಪರಿಚಿತ,ಇದ್ದಷ್ಟು ದಿನವೂ ಬಾಳು ನಗುತ ಸಾಗಲಿ!
ಏನಿದು ಮಾನವ ಜೀವನ???ಜನನ ಮರಣದ ನಡುವಿನ ಪಯಣ!!!ಮನದಲ್ಲಿ ಮೂಡಲು ಇಲ್ಲ ಸಲ್ಲದ ಯೋಚನೆ,ನಗುತ ಬಾಳಲು ಸಹ ನಮಗಿಲ್ಲಿ ಯಾತನೆ!!! -
ಏನಿದು ಮಾನವ ಜೀವನ???ಜನನ ಮರಣದ ನಡುವಿನ ಪಯಣ!!!ಮನದಲ್ಲಿ ಮೂಡಲು ಇಲ್ಲ ಸಲ್ಲದ ಯೋಚನೆ,ನಗುತ ಬಾಳಲು ಸಹ ನಮಗಿಲ್ಲಿ ಯಾತನೆ!!!
ಧರಿತ್ರಿಯ ದಾಹ ತೀರಿಸಲು,ಮೇಘನಿಂದ ಬಂದ ಬಹುಮಾನ!!!! -
ಧರಿತ್ರಿಯ ದಾಹ ತೀರಿಸಲು,ಮೇಘನಿಂದ ಬಂದ ಬಹುಮಾನ!!!!