ಮನುಷ್ಯನಲ್ಲಿ ತೊಂದ್ರೆ ಇದ್ರೆ ಹೇಗಾದ್ರೂ ಸರಿ ಮಡ್ಕೊಳ್ಳಬಹುದು
ಮನಸ್ಸೆ ಸರಿ ಇಲ್ಲ ಆವನ ಆಲೋಚನೆನೇ ಸರಿ ಇಲ್ಲ ಅಂದಾಗ ಕಷ್ಟವಾಗುತ್ತೆ-
ರಾತ್ರಿಯೆಲ್ಲ ಆವನ ಮುಷ್ಟಿಯಲ್ಲಿ ಬಂಧಿಯಾಗಿದ್ದ ಸ್ತನಗಳಿಗೆ,
ಮುಂಜಾನೆಯೇ ಅರಿವಾಗಿದ್ದು ತಾನು ಕೇವಲ ಆವನ ಅಮಲಿನ ವಸ್ತುವೆಂದು..!!!-
ಬರೆಯಬೇಕೆನ್ನುವ ಹೆಬ್ಬಯಕೆ,
ವಿಷಯಗಳು ಬಾರದಿರೆ ಮನಕೆ,
ಮನವು ಹೇಳಿತು ಗೀಚು ನಿನ್ನಷ್ಟಕ್ಕೆ,
ಮನವು ಹೇಳಿತು ಮತೊಮ್ಮೆ ಅಂತರಾತ್ಮಕ್ಕೆ ,
ಏನೇನು ಗೀಚದಿರೂ ಅವಸರಕ್ಕೆ,
ಬದ್ಧವಾಗಿರೂ ಒಂದು ನಿಯಮಕ್ಕೆ,
ಬರವಣಿಗೆ ನೋಡಿದವರೆಲ್ಲ ಹಾಗೂ,
ಬರೆಯುವ ನೀನು ಕೂಡ,
ಒಳಗಾಗದಂತಿರಿ ಮುಜುಗರಕ್ಕೆ,
ಬಂದಿತು ಆಗಾ ನನಗೆ ಒಳ್ಳೆಯ ತಿಳುವಳಿಕೆ,
ಅಂತೆಯೇ ಗೀಚುವುದು ಇನ್ನು ಮುಂದಕ್ಕೆ......-
ಪ್ರೇಮಿಯ ಪರಿತಪಿಸುತ ಫಕೀರನು ಅಲೆಯುತ ಕಾಯುತಿರುವ ಪ್ರೀತಿಯ ಇದಿರುಗೊಳ್ಳಲೆಂದೇ ಬಂದ
ಕಾದಿಹ ಪ್ರೇಮಿಯ ಪ್ರೇಮಿಸಲೆಂದೇ ಸುಳಿದ ಪ್ರೀತಿಯ ಸುತ್ತಲೂ,
ಹೃದಯದ ಮಿಡಿತದಿ ಉಕ್ಕಿದ ಪ್ರೀತಿಯ ಪ್ರೇಮಿಗಾಗಿಯೇ ಮೀಸಲಾಗಸಿ ಪ್ರೇಮವನೇ ಎರಕಹೊಯ್ದನು ಪ್ರೀತಿಗಾಗಿ,
ಸಿಡಿಲಂತೆ ಎರಗಿ ಬರಲು ಪ್ರೇಮಿಯು ಗಡಸು ತೊಳುಗಳಲ್ಲಿ ಬಿಗಿದಪ್ಪಿ ಮುದ್ದಿಸಿದನು
ಇಂಚಿಂಚೂ ಪ್ರೇಮದ ಬಾಯಾರಿಕೆಯ ತಣಿಯುವಂತೆ,
ಗಡುಸು ಕೈಗಳು ಪ್ರೀತಿಯ ದೇಹವ ಸೋಕಿ ನರ್ತನ ಕೈಯುತಿರಲು..
ಊರಿದಳು ಹೆಬ್ಬೆರಳ ನೆಲಕೆ ಅದುಮಿ ರಂಗೋಲಿ ಬಿಡಿಸಿದಳು,
ಫಕೀರನ ಚಂಬನಕೆ ಅದುರಿದಳು ಇಂಚಿಂಚೂ ನಲುಗಿದಳು ತನ್ನಲ್ಲೆ
ಇರುವಿಕೆಯ ಮರೆತು ತನ್ನನೇ ಪ್ರೇಮಿಗೆ ಅರ್ಪಿಸುತಾ ತಲ್ಲೀಣಗೊಂಡಳು ಪ್ರೀತಿಯ ಪ್ರೇಮದಲ್ಲಿ-
ಕೆಲವು ಸಂಬಂಧಗಳನ್ನು ನಾವೇ ನಮ್ಮ ಕೈಯಾರೆ ಕೈಬಿಟ್ಟರೆ...,
ಇನ್ನು ಕೆಲವು ಸಂಬಂಧಗಳು ಪರಿಸ್ಥಿತಿಯ ಕಟ್ಟು ಬಿದ್ದು ಮುರಿಯುತ್ತವೆ...-
ಅಮಲಿಗೂ ಮತ್ತೇರಿಸುತಿಹುದು
ನಿನ್ನ ಬಿಸಿಯುಸಿರು ಶಾಖ ..,
ಮೋಹದಲ್ಲಿ ಸೆಳೆಯುವ ನಿನ್ನ ಪ್ರೇಮದಾಟಕ್ಕೆ
ಉದರದ ಒಳಗೂ ಕಂಪನ ಮೂಡುವುದು..,
ಇಳಿಜಾರು ನಡುವ ನೀ ಮೀಟುವಾಗ
ನಾಟ್ಯ ಮಯೂರಿಯ ಪೇಮೋಸ್ಸವವು...-