𝒜𝓂𝒷𝒶𝓇ℯ𝓈𝒽 ☀️   (│█║▌║▌║ AS ║▌║▌║█│)
1.6k Followers · 1.0k Following

read more
Joined 8 January 2019


read more
Joined 8 January 2019



D–Dappa iddavara

M–Maiyagin rakta

L–Lekka bittu

T–Tokkolor day😂😂🤣🤣

Happy Medical Lab Technician Day

-



ಜಗಕೆ ಮೂಲ ಭೂಮಿತಾಯಿ
ಜನ್ಮಕೆ ಮೂಲ ಹೆತ್ತ ತಾಯಿ
ಅನ್ನಕೆ ಮೂಲ ಧಾನ್ಯ ಲಕ್ಷ್ಮಿ ತಾಯಿ
ವಿದ್ಯೆ ಕಲಿಯಲು ಬೇಕು ಸರಸ್ವತಿ ತಾಯಿ
ದಾಹ ನೀಗಲು ಗಂಗಾ ಮಾತೆ ತಾಯಿ
ರೋಗ ನಿವಾರಿಸಲು ಧನ್ವಂತರಿ ತಾಯಿ
ಸಹೋದರಿ ಸತಿಯಾಗಿ ಬದುಕಲು ಜೊತೆಯಾಗಿ
ಸತ್ತಮೇಲೂ ಮಡಿಲಲ್ಲಿ ಮಲಗಿಸಿ ಕೊಳ್ಳುವಳು ಭೂ ತಾಯಿ... ಹೀಗೆ ಹುಟ್ಟಿನಿಂದ ಸಾಯುವವರೆಗೂ ಮಹತ್ವದ ಹೆಜ್ಜೆಯನ್ನು ಇಡುವ ಸ್ತ್ರೀ ಕುಲಕೋಟಿಗೆ ನನ್ನ ಅನಂತ ಕೋಟಿ ಪ್ರಣಾಮಗಳು 🙏🙏🙏

-



You are first
You are best
Dont make me test,
Love me first.

You are my song,
Dont think me wrong,
Heart saying tring tring.
Oh my baby darling.

Whenever you go,
Flowers will blow,
In my face comes glow
With dances very slow.

-



"If you want to know about person?

Just observe his Attitude"

-




ಫ್ರೀ–ಢಂ,🙃🙃
" ಸ್ವತಂತ್ರ ವಿಪರೀತವಾಗಿ ಜನರ ಜೀವನ
ಅತಂತ್ರ ಸ್ಥಿತಿಯಲ್ಲಿ ತಲಪುವದರಲ್ಲಿ
ಸಂಶಯವೇ ಇಲ್ಲ "

Free –Dum,😲😲

Harsh truth
"People's lives in free extremes
In reaching a state of instability
no doubt"

-



In Real Love;

No anger
Not sure and pure

-



ನೆಡೆಯೋಣ ಜೀವನದಲ್ಲಿ ತಗ್ಗಿ ಬಗ್ಗಿ
ಕಲಿಯಬೇಕು ಸುಖ ಜೀವನದ ಮಗ್ಗಿ
ನಲಿಯಬೇಕು ಎಲ್ಲರ ಮನ ಹಿಗ್ಗಿ

ಸೂರ್ಯದೇವನ ಚಲನೆ ಉತ್ತರಾಯಣ
ನಮೋ ನಮೋ ಸೂರ್ಯ ನಾರಾಯಣ
ಮನೆ ಮನಗಳಲ್ಲಿ ತುಂಬಲಿ ಸುಖ
ಸಂತೋಷ ನೆಮ್ಮದಿಯ ವಾತಾವರಣ

ಎಳ್ಳು ಬೆಲ್ಲವ ಎಲ್ಲರೂ ಸವಿಯೋಣ
ಜೀವನ ಸುಖ ದುಃಖದ ಮಿಶ್ರಣ
ಸಿಹಿ ಕಹಿಯ ಅನುಭವದ ಸಮ್ಮಿಶ್ರಣ
ಮಕರ ಜ್ಯೋತಿಯ ದರ್ಶನ ಪಡೆಯೋಣ

ನಾನು ನಾನೇ ಎಂಬುವದ ಮರೆಯೋಣ
ಎಲ್ಲರ ಜೊತೆ ಸಂತೋಷದಿಂದ ಬೇರೆಯೋಣ
ಹುಚ್ಚು ಜನರ ಸಹವಾಸ ಕಡಿಮೆ ಮಾಡೋಣ
ಇಚ್ಛೆ ಉಳ್ಳವರ ಜೊತೆ ಸ್ವಚ್ಛ ಮನದಿಂದ ನಲಿಯೋಣ

ಬದುಕು ಎಂಬುವದು ಬಹು ಮುಖ್ಯ ನೋಡಣ್ಣ
ಯಾರು ಎಲ್ಲಿಯವರೆಗೆ ನಗಬೇಕು ಪ್ರತಿ ಕ್ಷಣ
ಕೆಲಸ ಮಾಡಲೇಬೇಕು ಪ್ರತಿದಿನ
ಖಾಲಿ ಚಿಂತೆ ಬೇಡ ಬಂದದನ್ನು ಸ್ವೀಕರಿಸೋಣ
ನಗುನಗುತ್ತಲೇ ಮುಗಿಯಲಿ ಸಾಗಲಿ ಸುಖ ಪಯಣ

ಸರ್ವರಿಗೂ ಸಂಕ್ರಾಂತಿಯ ಶುಭಾಶಯಗಳು ನಮಸ್ಕಾರ ಕಣಣ್ಣ🙇🙇🙇

-



🙏
ಸೂ #
ರ್ಯನ #
ಮುಖ ದಲ್ಲಿ
ಕಾಂತಿ ಇರಲಿ
ಎಲ್ಲರ ಬಾಳ
ಲಿ ಸುಖ #
ಶಾಂತಿ #
ಹರಿ
ಯಲಿ ಪ್ರೀತಿ ಪ್ರೇಮ ಭಾಂದವ್ಯಗಳೆ
ಮಮತೆಯ ಮಕರಂದ ತುಂಬಿ
ಸವಿಯೋಣ ಎಳ್ಳು ಬೆಲ್ಲವ
ಮನದುಂಬಿ ಹುಸಿಯಾ
ಗದಿರಲಿ ಹೊಸ ಕನ
ಸುಗಳು ತುಂಬಿ
ತುಳುಕಲಿ
ಎಲ್ಲರೆದೆಯೊ
ಳಗೆ ಅನುಕಂಪದ
ಅಲೆಯು ಸುಳಿದು ಬ
ದುಕು ಭೇದವ ಅಳಿದು ಜೀ
ವಿಸುವ ಪ್ರತಿಯೊಬ್ಬರ ಜೀವನವ
ತಿಳಿದು ಬದುಕೋಣ ಸೌಹಾರ್ದತೆಯಿಂದ
ಸಹಕಾರದಿಂದ ಸುಖವಾಗಿ ಎಲ್ಲರೂಸೇರಿ

-



–: ಸ್ವಾರ್ಥ ಜನರ ನಡುವೆ ಸಾರ್ಥಕ ಬದುಕು ಮಾಡಿದ ಅರ್ಜುನ:–

ಮದವೇರಿದ ಮನುಜ
ನಿನ್ನ ಸ್ವಾರ್ಥ ನಿಲುವಿಗೆ
ಅಸುನೀಗಿದ ಅರ್ಜುನನೆಂಬ ಗಜ
ಎಷ್ಟು ದಿನ ತೆಗೆದುಕೊಳ್ಳುವಿ ಮಜಾ
ಪರ ಅತ್ಮವ ಕೊಂದ ಪಾಪ ಕೊಟ್ಟೆ
ಕೊಡುವದು ಒಂದು ದಿನ ನಿನಗೆ ಸಜಾ
ಎಲ್ಲಿ ಮುಳುಗಿದರು ಬಿಡುವದಿಲ್ಲ
ಎಂತಹ ಪೂಜೆ ಮಾಡಿದರೇನು
ಅಂತಹ ಪುಣ್ಯ ಕೋಟಿಯ ಆತ್ಮ
ಎಷ್ಟು ನೊಂದಿರಬಹುದು ಊಹಿಸಲಸಾಧ್ಯ
ಇಂತಹವರ ಮಧ್ಯ ಮತ್ತೆ ಸಿಲುಕದಿರು
ಅರ್ಜುನ ಮತ್ತೆ ಹುಟ್ಟಿ ಬಾ ಪುಣ್ಯವಂತರ
ಕಾಲದಲ್ಲಿ ಸತ್ಯಯುಗದ ಪ್ರಾರಂಭದಲ್ಲಿ...

ಪುಣ್ಯ ಕಾರ್ಯ ಮಾಡಿ ಹೋದ ನಿನ್ನ ಆತ್ಮಕ್ಕೆ

😪 🙏ನನ್ನ ಕೋಟಿ ಪ್ರಣಾಮಗಳು🙏 😪

-





ನೀನು ಸಿತೆಯಾದರೆ ..
ನಾನು ರಾಮನಗುವಾಸೆ...
ಏನು ಮಾಡುವುದು ...
ರಾವಣನಂತೆ ಯಾರಾದರೂ...
ನಿನ್ನ ಅಪಹರಿಸಿದರೆ ಕೊನೆಗೆ...

ಕಾಲಿ ಹೃದಯವು...
ಹೀಗೆ ಕೇಳದು ಮಾತನ್ನು ...
ನಿನ್ನ ಕಂಡೊಡನೆ ...
ಮೀಟುವದು ತನುವನ್ನು...

ಸೇಳೆದೆ ನಿ ನನ್ನ...
ನಗುವ ತುಟಿಯಿಂದ...
ಬೀರಿ ಮಕರಂದ...
ಮೂಡಿತು ಅನುಭಂದ...

ನಿನ್ನ ಆಲಿಂಗನದೀ ...
ಆಗಿದೆ ಆತ್ಮಗಳ ಮಿಲನ..
ಪ್ರೇಮಿಗಳಿಗೆ ಇದುವೆ...
ಪ್ರೇಮ ಸಮ್ಮಿಲನ..

ತೇಲಿ ಬಿಡಲೇ ನಿನ್ನ
ಕನಸುಗಳ ಕನವರಿಕೆಯಲಿ
ಮಾತನಾಡುತಲೆ...
ನಾ ನಿನ್ನ ಮಡಿಲಲ್ಲಿ...

–AS..




-


Fetching 𝒜𝓂𝒷𝒶𝓇ℯ𝓈𝒽 ☀️ Quotes