ಅಂದು ಬರಿಗಾಲಲ್ಲಿ ನಡೆಯುತ್ತಿದ್ದರು ಕೂಡಾ
ಸಂತಸದ ಕ್ಷಣಗಳು ತುಂಬಿದ್ದವು
ಇಂದು ಬೆಲೆ ಬಾಳುವ ಪಾದರಕ್ಷೆಗಳನ್ನ ಹಾಕಿದರು
ಸಂಭ್ರಮದ ಸುಳಿವಿಲ್ಲ,
ನನಗನಿಸುತ್ತೆ ಬಹುಷಃ ತಪ್ಪು ಕಾಲಿನದ್ದು ಅಥವಾ ಪಾದರಕ್ಷೆಯದ್ದು ಅಲ್ಲ.. ನಮ್ಮ ಮನದಲ್ಲಿ ಆಳವಾಗಿ ಬೇರುರಿ ನಿಂತಿರುವ ಆಡಂಬರದ ಅಮಲು
ತಾನು ಶ್ರೇಷ್ಠ ಅವನು ಕನಿಷ್ಠ ಅನ್ನುವ ಭಾವನೆಯೇ ಇಂದು ಮನುಕುಲದ ಮನುಜ ನೆಮ್ಮದಿಯ ದಿನಗಳನ್ನ ಹುಡುಕುವ ಪರಿಸ್ಥಿತಿ ಎದುರಾಗಿದೆ.!!
-