ಬೆಳಗುವ ಸೂರ್ಯನಿಗೂ ಮುಳುಗುವ ಹಂಬಲವಿದೆ ತವಕದಿಂದ ದಡಕ್ಕೆ ಅಪ್ಪಳಿಸುವ ಅಲೆಗಳಿಗೂಹಿಂತಿರುಗುವ ಕಾತರವಿದೆ ನೋವ ಮರೆಸಿ ನಗಿಸುವ ಜೀವಗಳಿಗೂಕಾಣದ ನೋವಿದೆ ನೀರಿಕ್ಷೆಗಳ ಹೊತ್ತು ಸಾಗುತ್ತಿರುವ ಈ ಬದುಕಿಗೂ ಕೊನಿಯಿದೆ -
ಬೆಳಗುವ ಸೂರ್ಯನಿಗೂ ಮುಳುಗುವ ಹಂಬಲವಿದೆ ತವಕದಿಂದ ದಡಕ್ಕೆ ಅಪ್ಪಳಿಸುವ ಅಲೆಗಳಿಗೂಹಿಂತಿರುಗುವ ಕಾತರವಿದೆ ನೋವ ಮರೆಸಿ ನಗಿಸುವ ಜೀವಗಳಿಗೂಕಾಣದ ನೋವಿದೆ ನೀರಿಕ್ಷೆಗಳ ಹೊತ್ತು ಸಾಗುತ್ತಿರುವ ಈ ಬದುಕಿಗೂ ಕೊನಿಯಿದೆ
-
ಕೆಂಪಚಿಕ್ಕನಹಳ್ಳಿಮೂರು ತಿಂಗಳ ಪಯಣಕ್ಕೆನಾಂದಿಯಾಯಿತುಅಪರಿಚಿತರ ನಡುವೆಆತ್ಮೀಯತೆ ಬೆಸೆಯಿತುಸಾಗುವ ಬದುಕಿಗೆ ಅಚ್ಚರಿಯಅನುಭವ ತೋರಿತುನವ ಸ್ನೇಹದ ಸಿರಿಗೆ ಸಾಕ್ಷಿಯಾಯಿತು... -
ಕೆಂಪಚಿಕ್ಕನಹಳ್ಳಿಮೂರು ತಿಂಗಳ ಪಯಣಕ್ಕೆನಾಂದಿಯಾಯಿತುಅಪರಿಚಿತರ ನಡುವೆಆತ್ಮೀಯತೆ ಬೆಸೆಯಿತುಸಾಗುವ ಬದುಕಿಗೆ ಅಚ್ಚರಿಯಅನುಭವ ತೋರಿತುನವ ಸ್ನೇಹದ ಸಿರಿಗೆ ಸಾಕ್ಷಿಯಾಯಿತು...
ಮೊದಲ ಬಾರಿ ಮಗು ಅತ್ತಾಗನೋವೆಲ್ಲಾ ಮರೆತು ನಕ್ಕಳು ಅಮ್ಮ..ಅಂಬೆಗಾಲಿನ ಆನಂದವಆಸ್ವಾದಿಸಿದಳು ಅಮ್ಮ..ನೋವನ್ನು ಮರೆಸಿ ನಗುವಕಲಿಸುವ ಶಕ್ತಿ ಅಮ್ಮ..ಬೆಚ್ಚನೆಯ ಅಪ್ಪುಗೆಯಲಿಜಗವನೇ ಮರೆಸುವಳು ಅಮ್ಮ..ನಿಷ್ಕಲ್ಮಶ ಪ್ರೀತಿಯ ನೀಡುವವಾತ್ಸಲ್ಯಮಯಿ ಅಮ್ಮ.. -
ಮೊದಲ ಬಾರಿ ಮಗು ಅತ್ತಾಗನೋವೆಲ್ಲಾ ಮರೆತು ನಕ್ಕಳು ಅಮ್ಮ..ಅಂಬೆಗಾಲಿನ ಆನಂದವಆಸ್ವಾದಿಸಿದಳು ಅಮ್ಮ..ನೋವನ್ನು ಮರೆಸಿ ನಗುವಕಲಿಸುವ ಶಕ್ತಿ ಅಮ್ಮ..ಬೆಚ್ಚನೆಯ ಅಪ್ಪುಗೆಯಲಿಜಗವನೇ ಮರೆಸುವಳು ಅಮ್ಮ..ನಿಷ್ಕಲ್ಮಶ ಪ್ರೀತಿಯ ನೀಡುವವಾತ್ಸಲ್ಯಮಯಿ ಅಮ್ಮ..
ಬ್ರಿಟಿಷರ ಅಧಿಕಾರ ಅಂತ್ಯದ ಸುದಿನ ಸಾವಿರಾರು ಬಲಿದಾನದ ಸಂಕೇತಹೋರಾಟಗಾರರ ಕಿಚ್ಚಿನ ಪ್ರತಿಕಾರಭಾರತೀಯರ ಏಕತೆಯ ಸಂಭ್ರಮತಿರಂಗ ಬಾನಿನಲ್ಲಿ ಹಾರಾಡಿದ ಕ್ಷಣ ಸ್ವಾತಂತ್ರ್ಯ.. -
ಬ್ರಿಟಿಷರ ಅಧಿಕಾರ ಅಂತ್ಯದ ಸುದಿನ ಸಾವಿರಾರು ಬಲಿದಾನದ ಸಂಕೇತಹೋರಾಟಗಾರರ ಕಿಚ್ಚಿನ ಪ್ರತಿಕಾರಭಾರತೀಯರ ಏಕತೆಯ ಸಂಭ್ರಮತಿರಂಗ ಬಾನಿನಲ್ಲಿ ಹಾರಾಡಿದ ಕ್ಷಣ ಸ್ವಾತಂತ್ರ್ಯ..
ಹರಿವ ನೀರಿನ ಜಾಗ ಬೇರೆಯಾದರುಸೇರುವ ಸಂಗಮ ಒಂದೆ ಅಲ್ಲವೇ ಮನುಷ್ಯರ ಜಾತಿ ಧರ್ಮ ಬೇರೆಯಾದರುಹರಿವ ರಕ್ತ ಒಂದೇ ಅಲ್ಲವೇಮೇಲು ಕೀಳು ಎಂಬ ಪ್ರಶಸ್ತಿಕೆಗಳಿದ್ದರುಎಲ್ಲರೂ ಮನುಷ್ಯರಲ್ಲವೇ.. -
ಹರಿವ ನೀರಿನ ಜಾಗ ಬೇರೆಯಾದರುಸೇರುವ ಸಂಗಮ ಒಂದೆ ಅಲ್ಲವೇ ಮನುಷ್ಯರ ಜಾತಿ ಧರ್ಮ ಬೇರೆಯಾದರುಹರಿವ ರಕ್ತ ಒಂದೇ ಅಲ್ಲವೇಮೇಲು ಕೀಳು ಎಂಬ ಪ್ರಶಸ್ತಿಕೆಗಳಿದ್ದರುಎಲ್ಲರೂ ಮನುಷ್ಯರಲ್ಲವೇ..
ಸಾಧನೆಯ ಶಿಖರವನ್ನೆರಲುಆತ್ಮಸ್ಥೈರ್ಯವೇಮೆಟ್ಟಿಲುಗಳು.. -
ಸಾಧನೆಯ ಶಿಖರವನ್ನೆರಲುಆತ್ಮಸ್ಥೈರ್ಯವೇಮೆಟ್ಟಿಲುಗಳು..
ಕಡಲ ಮೌನವೂ ಮಾಧುರ್ಯವಾಗಿದೆ..ಮರುಭೂಮಿಯಲ್ಲೂ ನೀರಿನ ಚಿಲುಮೆಯಾಗಿದೆ..ಕಾಲ್ಗೆಜ್ಜೆಯ ಸದ್ದು ಸವಿಗಾನವಾಗಿದೆ..ಒಲವಿನ ಧ್ವನಿಯು ಗೋಚರವಾಗಿದೆ.. -
ಕಡಲ ಮೌನವೂ ಮಾಧುರ್ಯವಾಗಿದೆ..ಮರುಭೂಮಿಯಲ್ಲೂ ನೀರಿನ ಚಿಲುಮೆಯಾಗಿದೆ..ಕಾಲ್ಗೆಜ್ಜೆಯ ಸದ್ದು ಸವಿಗಾನವಾಗಿದೆ..ಒಲವಿನ ಧ್ವನಿಯು ಗೋಚರವಾಗಿದೆ..
ಮೈಲುಗಲ್ಲಿನ ಪಯಣಕ್ಕೆ ತಿರುವು ಸಿಕ್ಕಂತೆ..ಅನುಭವಗಳ ಸಾರ ಬದುಕನ್ನು ಆವರಿಸಿದಂತೆ..ಅವಲಂಬನೆ ಬಳಹೀನತೆಯನ್ನು ಅರ್ಥ್ಯಸಿದಂತೆ.. ಸಮಯವೇ ಎಲ್ಲದಕ್ಕೂ ಉತ್ತರ ನೀಡಿದಂತೆ.. -
ಮೈಲುಗಲ್ಲಿನ ಪಯಣಕ್ಕೆ ತಿರುವು ಸಿಕ್ಕಂತೆ..ಅನುಭವಗಳ ಸಾರ ಬದುಕನ್ನು ಆವರಿಸಿದಂತೆ..ಅವಲಂಬನೆ ಬಳಹೀನತೆಯನ್ನು ಅರ್ಥ್ಯಸಿದಂತೆ.. ಸಮಯವೇ ಎಲ್ಲದಕ್ಕೂ ಉತ್ತರ ನೀಡಿದಂತೆ..
ಹುಟ್ಟು ಸಾವು ಎರಡುನಿನ್ನ ಮುಷ್ಟಿಯಲ್ಲಿರುವಾಗಕೇವಲ ಕ್ಷಣಿಕದ ಪಾತ್ರ ನಮ್ಮದಾಗಿದೆ..ಎಲ್ಲವೂ ನಿನ್ನ ಇಚ್ಚೆಯಂತೆನಡೆಯುತ್ತಿರುವಾಗತಾಳಕ್ಕೆ ತಕ್ಕಂತೆ ಕುಣಿಯುವವರು ನಾವಾಗಿದ್ದೇವೆ.. -
ಹುಟ್ಟು ಸಾವು ಎರಡುನಿನ್ನ ಮುಷ್ಟಿಯಲ್ಲಿರುವಾಗಕೇವಲ ಕ್ಷಣಿಕದ ಪಾತ್ರ ನಮ್ಮದಾಗಿದೆ..ಎಲ್ಲವೂ ನಿನ್ನ ಇಚ್ಚೆಯಂತೆನಡೆಯುತ್ತಿರುವಾಗತಾಳಕ್ಕೆ ತಕ್ಕಂತೆ ಕುಣಿಯುವವರು ನಾವಾಗಿದ್ದೇವೆ..
ಬೆಟ್ಟ ಹಲಸೂರುಸೇವೆಯ ಮಾಡಲು ಹೋದೆವು ಅಲ್ಲಿಬೆಳೆಯಿತು ಒಡನಾಟ ನಮ್ಮಲ್ಲಿಮಾದರಿಯ ಗ್ರಾಮಕ್ಕೆ ಹೆಸರಾಯಿತುನಮ್ಮೆಲ್ಲ ನೆನಪುಗಳಿಗೆ ಉಸಿರಾಯಿತು.. -
ಬೆಟ್ಟ ಹಲಸೂರುಸೇವೆಯ ಮಾಡಲು ಹೋದೆವು ಅಲ್ಲಿಬೆಳೆಯಿತು ಒಡನಾಟ ನಮ್ಮಲ್ಲಿಮಾದರಿಯ ಗ್ರಾಮಕ್ಕೆ ಹೆಸರಾಯಿತುನಮ್ಮೆಲ್ಲ ನೆನಪುಗಳಿಗೆ ಉಸಿರಾಯಿತು..