(Anand Angadi)
0 Followers · 3 Following

ಕನ್ನಡದ ಕಂದ
Joined 24 July 2022


ಕನ್ನಡದ ಕಂದ
Joined 24 July 2022
21 MAR AT 21:20

ಮತ್ತೆ ಬಂತು ಡ್ರಮ್ , ಕೊಡಪಾನ. ತಂಬಿಗೆ ಇದ್ಕೊಂಡ್ ನೀರ್ ಎಲ್ಲಿ ಸಿಗುತ್ತೋ ಅಂತ ಹುಡ್ಕೋ ಕಾಲ. ಕೆರೆಗಳು, ನದಿಗಳು, ಹಳ್ಳಕೊಳ್ಳಗಳು, ಬತ್ತಿ ಹೋಗಿವೆ. ಇನ್ನು ಸ್ವಲ್ಪ ದಿನಗಳಾದರೆ ಪ್ರಾಣಿ ಪಕ್ಷಿಗಳನ್ನು ಬಿಡಿ. ಮನುಷ್ಯರೇ ನೀರ್ ಇಲ್ಲದೆ ಸಾಯೋ ಅಂತ ಪರಿಸ್ಥಿತಿ ಬರುತ್ತೆ. ಇನ್ನಾದರೂ ಅನಾವಶ್ಯಕ ನೀರನ್ನು ದುರಪಯೋಗ ಮಾಡೋದನ್ನ ನಿಲ್ಲಿಸಿ.

-


8 MAR AT 14:14

ಆಸ್ಪತ್ರೆಯ ಗೋಡೆಗಳು ಕೇಳಿದಷ್ಟು ಪ್ರಾರ್ಥನೆಗಳನ್ನು, ಯಾವ ದೇವಸ್ತಾನದ ಗೋಡೆಯು ಕೇಳಿಸಿಕೊಂಡಿಲ್ಲ

-


4 MAR AT 10:35

ಒಬ್ಬ ವ್ಯಕ್ತಿ ತನ್ನ ವೃದ್ಯಾಪ್ಯದಲ್ಲೀ ನೋವ್ವನ್ನು ಅನುಭವಿಸುತ್ತಿದ್ದಾನೆ ಅಂದರೆ ಅದು ಅವನು ಮಾಡಿರೋ ಕರ್ಮದ ಪ್ರತಿ ಫಲವಾಗಿರುತ್ತದೆಯೇ ಒರತು ಯಾರದೋ ನಿರ್ಲಕ್ಷ್ಯದಿಂದಾಗಿರಲ್ಲ

-


Seems has not written any more Quotes.

Explore More Writers