ಮತ್ತೆ ಬಂತು ಡ್ರಮ್ , ಕೊಡಪಾನ. ತಂಬಿಗೆ ಇದ್ಕೊಂಡ್ ನೀರ್ ಎಲ್ಲಿ ಸಿಗುತ್ತೋ ಅಂತ ಹುಡ್ಕೋ ಕಾಲ. ಕೆರೆಗಳು, ನದಿಗಳು, ಹಳ್ಳಕೊಳ್ಳಗಳು, ಬತ್ತಿ ಹೋಗಿವೆ. ಇನ್ನು ಸ್ವಲ್ಪ ದಿನಗಳಾದರೆ ಪ್ರಾಣಿ ಪಕ್ಷಿಗಳನ್ನು ಬಿಡಿ. ಮನುಷ್ಯರೇ ನೀರ್ ಇಲ್ಲದೆ ಸಾಯೋ ಅಂತ ಪರಿಸ್ಥಿತಿ ಬರುತ್ತೆ. ಇನ್ನಾದರೂ ಅನಾವಶ್ಯಕ ನೀರನ್ನು ದುರಪಯೋಗ ಮಾಡೋದನ್ನ ನಿಲ್ಲಿಸಿ.
-