#ಸಂತೋಷ!
ಅವರಿಲ್ಲ ಇವರಿಲ್ಲ ಎಂದು ನೋವಿನಿಂದ ಕೊರಗದಿರೋಣ,
ಇರುವವರೆಲ್ಲರೂ ನಮ್ಮವರೆಂದು ತೃಪ್ತಿಯಿಂದ ಸಂತೋಷಪಡೋಣ,
ತಮ್ಮವರಿಂದಲೇ ನೋವನ್ನು
ಅನುಭವಿಸದಿರೋಣ,
ತಮ್ಮವರಿಂದಲೇ ಖುಷಿಪಡುತ್ತಾ ಸಂತೋಷ ಹಂಚುತ್ತಾ ನೆಮ್ಮದಿ ಕಾಣುವವರಾ ಕಂಡು,
ಸಂತೋಷ ಎನ್ನುವುದು ಸ್ನೇಹ ಸಂಬಂಧ, ಹಣಕಾಸು-ಆಸ್ತಿ ಅಂತಸ್ತಿನಲ್ಲಿಲ್ಲ, ನಲಿಯುವ ಮನದಲ್ಲಿಹುದೆಂದ ಗೆಲುವಿನ ದೊರೆ ಶ್ರೀರಾಮ! 🙏
- ನಾಗಲಕ್ಷ್ಮೀ ಕಡೂರು
-