ಇಲ್ಲದ ನಾಳೆಯ ನೆನೆದುಬಾರದ ನಿನ್ನೆಯ ಜಪಿಸಿಚಿಂತಿಸಿದರೇನು ಫಲ -
ಇಲ್ಲದ ನಾಳೆಯ ನೆನೆದುಬಾರದ ನಿನ್ನೆಯ ಜಪಿಸಿಚಿಂತಿಸಿದರೇನು ಫಲ
-
ನಡೆಯುವುದು ಮತ್ತು ಓಡುವದರ ಮಧ್ಯದಿ ಸಮತೋಲನವಾಗಿರಲಿ ನಮ್ಮಯ ಜೀವನ -
ನಡೆಯುವುದು ಮತ್ತು ಓಡುವದರ ಮಧ್ಯದಿ ಸಮತೋಲನವಾಗಿರಲಿ ನಮ್ಮಯ ಜೀವನ
ಎಂತಹ ಕಠಿಣ ಸಂದರ್ಭದಲ್ಲಿ ಕೂಡ ನಮ್ಮತನವನ್ನುಬಿಟ್ಟುಕೊಡಬಾರದು -
ಎಂತಹ ಕಠಿಣ ಸಂದರ್ಭದಲ್ಲಿ ಕೂಡ ನಮ್ಮತನವನ್ನುಬಿಟ್ಟುಕೊಡಬಾರದು
ಆಸ್ತಿ ,ಅಂತಸ್ತು ಮತ್ತು ಅಧಿಕಾರ ಇವುಗಳಿಗಿಂತಮನಸ್ಸಿಗೆ ನೆಮ್ಮದಿ ಮುಖ್ಯ. -
ಆಸ್ತಿ ,ಅಂತಸ್ತು ಮತ್ತು ಅಧಿಕಾರ ಇವುಗಳಿಗಿಂತಮನಸ್ಸಿಗೆ ನೆಮ್ಮದಿ ಮುಖ್ಯ.
ಕೌಟುಂಬಿಕ ರಾಜಕಾರಣ ಕೊನೆಗೊಳ್ಳಲಿಪ್ರಜಾಪ್ರಭುತ್ವದ ಆಶಯ ಇಮ್ಮಡಿಸಲಿಪ್ರಜಾರಾಜ್ಯೋತ್ಸವ ಶುಭಾಶಯಗಳು -
ಕೌಟುಂಬಿಕ ರಾಜಕಾರಣ ಕೊನೆಗೊಳ್ಳಲಿಪ್ರಜಾಪ್ರಭುತ್ವದ ಆಶಯ ಇಮ್ಮಡಿಸಲಿಪ್ರಜಾರಾಜ್ಯೋತ್ಸವ ಶುಭಾಶಯಗಳು
ನಮ್ಮೊಳಗಿನ ಆತ್ಮ ನಮ್ಮ ನಿಜವಾದ ಮಿತ್ರ -
ನಮ್ಮೊಳಗಿನ ಆತ್ಮ ನಮ್ಮ ನಿಜವಾದ ಮಿತ್ರ
ಉಸಿರು ನಿಂತ ಮೇಲೆ ಹೆಸರು ಉಳಿದರೆ ಅದುವೇ ಬದುಕಿನ ಸಾರ್ಥಕತೆ. -
ಉಸಿರು ನಿಂತ ಮೇಲೆ ಹೆಸರು ಉಳಿದರೆ ಅದುವೇ ಬದುಕಿನ ಸಾರ್ಥಕತೆ.
"ಸಂಘರ್ಷಕ್ಕಿಂತ ಸಂಧಾನ ಮಿಗಿಲು" -
"ಸಂಘರ್ಷಕ್ಕಿಂತ ಸಂಧಾನ ಮಿಗಿಲು"
ನಮ್ಮ ಬೆನ್ನು ನಮಗೆ ಕಾಣದಿರುವಾಗಬೆನ್ನಿನ ಹಿಂದೆ ಮಾತನಾಡುವವರ ಬಗ್ಗೆಚಿಂತೆಯೇಕೆ ? -
ನಮ್ಮ ಬೆನ್ನು ನಮಗೆ ಕಾಣದಿರುವಾಗಬೆನ್ನಿನ ಹಿಂದೆ ಮಾತನಾಡುವವರ ಬಗ್ಗೆಚಿಂತೆಯೇಕೆ ?
ನಮ್ಮಯ ನುಡಿ ಮತ್ತು ನಡುವಳಿಕೆ ನಮ್ಮಯ ಏಳಿಗೆಗೆ ಪೂರಕ -
ನಮ್ಮಯ ನುಡಿ ಮತ್ತು ನಡುವಳಿಕೆ ನಮ್ಮಯ ಏಳಿಗೆಗೆ ಪೂರಕ