ಕರ್ನಾಟಕದಲ್ಲಿ ಮೇ 07 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 18 ಮೇಲ್ಪಟ್ಟ ಮತಾಧಿಕಾರದ ಸತ್ಪ್ರಜೆಗಳು ತಾವು ಬದುಕಿರುವುದನ್ನು ಸಾಬೀತು ಪಡಿಸುವುದಕ್ಕಾದರೂ,ಇಲ್ಲವೇ ಫೇಸ್ಬುಕ್, ವಾಟ್ಸಾಪ್, ಇನ್ಸ್ಟ್ರಾಗ್ರಾಂ ಸ್ಟೇಟಸ್ ಗೆ ಒಂದು ಪೋಟೋ ಹಾಕಿಕೊಳ್ಳುವುದಕ್ಕಾದರು ಮತ ಚಲಾವಣೆ ಮಾಡಿರಿ..
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಬಸಾಪುರ ಗ್ರಾಮ, ದಾವಣಗೆರೆ.
ದೂ.ಸಂ.9591417815.
-