ಸಾಗಿದೆ ಪಯಣ ನೀ ನಿದ್ದರು,ನೀ ನಿಲ್ಲದೆ ಇದ್ದರು. -
ಸಾಗಿದೆ ಪಯಣ ನೀ ನಿದ್ದರು,ನೀ ನಿಲ್ಲದೆ ಇದ್ದರು.
-
ನನ್ನಯ ಜಗತ್ತಿನ All In One ನೀನು. -
ನನ್ನಯ ಜಗತ್ತಿನ All In One ನೀನು.
ಸುಡುವ ಸೂರ್ಯನನ್ನು ದೂರುವ ಆಸೆ.ಪ್ರತಿ ದಿನವೂ ಹುಣ್ಣಿಮೆ ಚಂದ್ರನ ಕಾಣುವ ಆಸೆ.ಮನದಂಗಳ. - ಪುಣ್ಯಾತ್ಮ -
ಸುಡುವ ಸೂರ್ಯನನ್ನು ದೂರುವ ಆಸೆ.ಪ್ರತಿ ದಿನವೂ ಹುಣ್ಣಿಮೆ ಚಂದ್ರನ ಕಾಣುವ ಆಸೆ.ಮನದಂಗಳ. - ಪುಣ್ಯಾತ್ಮ
ಜೀವನದಲ್ಲಿ ಯಾರು ದಿನ ಬೆಳಗೋ ಸೂರ್ಯನ ಕಾಯೋಲ್ಲ.ದಿನ good morning ಹೇಳೋ ಸೂರ್ಯನಿಗೆ ಕಾಯ್ತರೆ. ಇದು ಜೀವನದ ವಿಪರ್ಯಾಸ.ಅದೇ ತರಹ good night ಹೇಳೋ ಚಂದ್ರ ನನ್ನು ಯಾರು ಕಾಯೊಲ್ಲ. ಬೆಳಿಗ್ಗೆ ಬಂದಿರೋ ಸೂರ್ಯಂಗೇ ಮತ್ತೆ ರಾತ್ರಿ ಆಗೋ ತನಕ ಕಾಯ್ತಾರೆ..... ಇದು ಜೀವನದ ಅಭ್ಯಾಸ. -ಪುಣ್ಯಾತ್ಮ -
ಜೀವನದಲ್ಲಿ ಯಾರು ದಿನ ಬೆಳಗೋ ಸೂರ್ಯನ ಕಾಯೋಲ್ಲ.ದಿನ good morning ಹೇಳೋ ಸೂರ್ಯನಿಗೆ ಕಾಯ್ತರೆ. ಇದು ಜೀವನದ ವಿಪರ್ಯಾಸ.ಅದೇ ತರಹ good night ಹೇಳೋ ಚಂದ್ರ ನನ್ನು ಯಾರು ಕಾಯೊಲ್ಲ. ಬೆಳಿಗ್ಗೆ ಬಂದಿರೋ ಸೂರ್ಯಂಗೇ ಮತ್ತೆ ರಾತ್ರಿ ಆಗೋ ತನಕ ಕಾಯ್ತಾರೆ..... ಇದು ಜೀವನದ ಅಭ್ಯಾಸ. -ಪುಣ್ಯಾತ್ಮ
ಅಂದಿಗೂ ಇಂದಿಗೂ ತನ್ನ ಭಾವನೆಗಳಿಗೆ ಬೆಲೆ ಕೊಡುವ ಜೀವ ಒಂದೇ....😊♥️ -
ಅಂದಿಗೂ ಇಂದಿಗೂ ತನ್ನ ಭಾವನೆಗಳಿಗೆ ಬೆಲೆ ಕೊಡುವ ಜೀವ ಒಂದೇ....😊♥️
ನೆಪವೊಡ್ಡಿ ನೆನಪುಗಳನ್ನು ಬಿತ್ತರಿಸುವ ಬಯಕೆ ಏನಗಿಲ್ಲ,ನೆನಪುಗಳು ಶಾಶ್ವತ, ನೆಪಗಳು ಕೇವಲ ಕ್ಷಣಿಕವಷ್ಟೆ. -
ನೆಪವೊಡ್ಡಿ ನೆನಪುಗಳನ್ನು ಬಿತ್ತರಿಸುವ ಬಯಕೆ ಏನಗಿಲ್ಲ,ನೆನಪುಗಳು ಶಾಶ್ವತ, ನೆಪಗಳು ಕೇವಲ ಕ್ಷಣಿಕವಷ್ಟೆ.
ಆತ್ಮದೊಂದಿಗೆ ಬೆರೆಯುವ ಪ್ರೀತಿಯುಅನಂತ ಕಾಲದವರೆಗೂಜೊತೆಗಿರುತ್ತದೆ... -
ಆತ್ಮದೊಂದಿಗೆ ಬೆರೆಯುವ ಪ್ರೀತಿಯುಅನಂತ ಕಾಲದವರೆಗೂಜೊತೆಗಿರುತ್ತದೆ...
ಮಳೆ ಬಂದಾಗ ಎಲ್ಲಾ ಪಕ್ಷಿಗಳು ಮರದಲ್ಲಿ ಆಶ್ರಯ ಪಡೆಯುತ್ತವೆ...ಆದರೆ ಹದ್ದು ಮಾತ್ರಮೋಡದಿಂದ ಮೇಲೆ ಹಾರಾಡುತ್ತವೆ..ಸಮಸ್ಯೆ ಎಲ್ಲರಿಗೂ ಇದ್ದೆ ಇರುತ್ತದೆ, ಆದರೆ ಅದನ್ನು ಹೇಗೆ ಎದುರಿಸುತ್ತೇವೆ ಎನ್ನುವುದು ಮುಖ್ಯ. -
ಮಳೆ ಬಂದಾಗ ಎಲ್ಲಾ ಪಕ್ಷಿಗಳು ಮರದಲ್ಲಿ ಆಶ್ರಯ ಪಡೆಯುತ್ತವೆ...ಆದರೆ ಹದ್ದು ಮಾತ್ರಮೋಡದಿಂದ ಮೇಲೆ ಹಾರಾಡುತ್ತವೆ..ಸಮಸ್ಯೆ ಎಲ್ಲರಿಗೂ ಇದ್ದೆ ಇರುತ್ತದೆ, ಆದರೆ ಅದನ್ನು ಹೇಗೆ ಎದುರಿಸುತ್ತೇವೆ ಎನ್ನುವುದು ಮುಖ್ಯ.
ಸಮಾಜದಲ್ಲಿ,ಮಾತಿನ ಮೌಲ್ಯ ತಿಳಿದವನು, ಮಾತನಾಡದೆ ಕೆಡುತ್ತಾನೆ.ಮಾತಿನ ಮೌಲ್ಯ ತಿಳಿಯದವನು, ಮಾತು ಆಡಿ ಕೆಡುತ್ತಾನೆ. -
ಸಮಾಜದಲ್ಲಿ,ಮಾತಿನ ಮೌಲ್ಯ ತಿಳಿದವನು, ಮಾತನಾಡದೆ ಕೆಡುತ್ತಾನೆ.ಮಾತಿನ ಮೌಲ್ಯ ತಿಳಿಯದವನು, ಮಾತು ಆಡಿ ಕೆಡುತ್ತಾನೆ.
ಸ್ವಾರ್ಥವಿಲ್ಲದ ಬದುಕು ಸರ್ವಕಾಲಕ್ಕೂ ಶ್ರೇಷ್ಠ.... -
ಸ್ವಾರ್ಥವಿಲ್ಲದ ಬದುಕು ಸರ್ವಕಾಲಕ್ಕೂ ಶ್ರೇಷ್ಠ....