=============================== ವಿರಸ ವಿಷದ ಹವ್ಯಾಸದ ಅಹಂಕಾರದ ಹಣಿಗೆ ವಿಧಿ ಲಿಪಿ ಲಿಖಿತವ ಅಳಿಸಿ ಆಳಿಸೋದು ಮರೆಗೆ ಹುತ್ತವನ್ನೇ ಕಟ್ಟಿ ಮನದೇ ಹಾವಿನ ಹೂವ ಕರೆಗೆ ಹೋಗಿ ಬಿದ್ದ ಕಾಲ ಕೂಪದ ಪಾಪದ ಎಡೆಗೆ.
ವಿನೋಭಾ ಭಾವೆ ಅವರನ್ನ ಪತ್ರಿಕಾ ಮಾದ್ಯಮದವರು ಕೇಳುದ್ರಂತೆ, ನೀವು ಭಾರತದ ಎಲ್ಲ ಭಾಷೆಯನ್ನು ಅದ್ಯಾಯನ ಮಾಡಿದ್ದೀರಾ ಆಮೇಲೆ ನಿಮ್ಮ ಮಾತೃ ಭಾಷೆ ಮರಾಠಿ ಆದ್ರೂನು ನೀವು ಕನ್ನಡವನ್ನ ವಿಶ್ವ ಲಿಪಿಗಳ ರಾಣಿ ಅಂತ ಘೋಷಿಸಿದ್ದೀರಾ ಅಂತ. ಅದಕ್ಕೆ ಭಾವೆ ಅವರು ಉತ್ತರ ಕೋಟ್ರಂತೆ. ಕನ್ನಡದಲ್ಲಿ ಇರುವ ಸ್ಮೃತಿ ಶಕ್ತಿ ಸ್ಥಿತಿ ಶಕ್ತಿ, ಇನ್ನೊಂದು ಭಾಷೆಯಲ್ಲಿ ಇಲ್ಲ. ಕನ್ನಡವು ಆದಿಯು ಅದಕ್ಕೆ ಅಂತ್ಯವೇ ಇಲ್ಲ. ಕನ್ನಡ ಭಾಷೆ ಅನಂತವು ಅಂತ 🙏🏾
The glimpse of act sustain over and above, the patterns certainly changes but seeing eyes will not understand the techniques behind it. Mohanlal, the actor teach to his own acts.
ಬೇಂದ್ರೆ ಯವರಿಗೆ ಯಾರೋ ಕೇಳುದ್ರಂತೆ ಅಲ್ಲ ನಿಮಗೆ ಮರಾಠಿ ಹಿಂದಿ ಕನ್ನಡ ಮೂರು ಭಾಷೇನೂ ಬರತ್ತೆ ಆದ್ರೆ ನೀವು ಕನ್ನಡದಲ್ಲೇ ಯಾಕೆ ಬರೀತೀರಾ ಅಂತ ಅದಕ್ಕೆ ಅವರು ಹೇಳುದ್ರಂತೆ ಕನ್ನಡಕ್ಕಿರುವ ಶಕ್ತಿ ಆ ಭಾಷೆಗಳಿಗೆ ಇಲ್ಲ ಅಂತ.
ಮುಗುಸಿಬಿದ್ದ ಮೆಣಸಿನ ಕಾಯಿಯ ಬಜ್ಜಿ ಬೆಂಕಿಗೆ ತನ್ನ ರುಚಿ ತೋರಿಸಿತು, ತಾನೇ ಬೆಂದ ಮೇಲೆ ನಾಲಿಗೆಯಲ್ಲಿ ನೆಲೆಯಾಯಿತು, ಹೊಟ್ಟೆಗೆ ಬಿದ್ದಮೇಲೆ ಉರಿಕೊಟ್ಟಿತು ಮುಂಜಾನೆ ಎದ್ದಮೇಲೆ ಹರಿದುಹೋಯಿತು 😂😂
The silence blasts in its territory, no sound no alarms. But it will be noisy, expressions on the zero mode, communication on its way running. very difficult act to play.
ಯವ್ವನವು ಉಕ್ಕುತ್ತಿದೆ ಜಲಪಾತವಾಗಲಿದೆ, ಶಕ್ತಿ ಇಂಗಿಲ್ಲ, ಎಲ್ಲ ಆತ್ಮವಿಶ್ವಾಸದ ಕಡೆಗೆ, ಜೀವನ ಮುಗಿದಿಲ್ಲ ಜೀವನದಲ್ಲಿ ನಾವೆಲ್ಲ. ವಯಸ್ಸಿಗೆ ಲೆಕ್ಕವಿಲ್ಲ, ಯೋಚನೆಯೇ ಆದರೆ ದುಃಖವೇ ಬದುಕೆಲ್ಲ