ರುದ್ರ 🔱ನಾಗ್ 👮🕵   (ಮಸಣದ ಕಾವಲುಗಾರ(AGNAV🔱.)
1.5k Followers · 756 Following

read more
Joined 5 February 2018


read more
Joined 5 February 2018

ಅವಳ ದೃಷ್ಟಿಯಲ್ಲಿ ನಾ ಅಪರಾಧಿ
ಕಾರಣ ನಾ ಕೊಂದಿರುವುದು ನನ್ನನ್ನೇ

-



3 ಬಾಷೆಯ ಅರಿತರೆ ನೀ ಜಗವನರಿತಂತೆ

ಸಮಾಧಿ ಬಾಷೆ
ದರ್ಶನ ಬಾಷೆ
ಗುಹ್ಯ ಬಾಷೆ.

-



ಬಯಕೆ ಮೋಕ್ಷಕ್ಕೆ ಅಡ್ಡಿ
ಬಯಕೆಯ ಬಿಟ್ಟರೆ ಮೋಕ್ಷಕಿಲ್ಲ ಗಡಿ

-



1)ನಾನು
2)ಶೃಂಗೇರಿ ಶಾರದೆ ಹಾಗು ರಂಭಾಪುರಿ ಮಠ
3)ಹೊರನಾಡು ಅನ್ನಪೂರ್ಣೇಶ್ವರಿ

-



ನಮ್ಮ ಕೊರತೆಗೆ ಸಮಾಧಾನ ಹೇಳಿ
ಕಾಯುವಂತೆ ಮಾಡುವ ಮನಸ್ಸು

-



1)ಭಗವಂತನ ಒಡನಾಟದಲ್ಲಿ ಸದಾ ಇರಬೇಕು
2)ನನ್ನಿಂದ ಯಾರಿಗೂ ತೊಂದರೆಯಾಗದಂತಿರಬೇಕು
3)ನಾ ಜನಿಸಿದ ಊರನ್ನು ಸುಧಾರಣೆ ಮಾಡಬೇಕು

-



1)ಕಾಫಿ ಹೀರುವುದು
2)ಮುಚ್ಚಾಕ್ಕೊಂಡ್ ಮಲಗುವುದು
3)ಏನಾದರೂ ತಿನ್ನುವುದು

-



1)ಸೋಮಾರಿತನ
2)ಕಳ್ಳತನ
3)ಅಪ ಪ್ರಚಾರ

-



1)ನಿದ್ದೆ
2)ಮಕ್ಕಳ ಜೊತೆ ಆಟ
3)ಅಮ್ಮನೊಂದಿಗೆ ಮಾತಾಡುವುದು

-



1)ತಬರನ ಕಥೆ
2)ಒಂದು ಮುತ್ತಿನ ಕಥೆ
3)ಕವಿರತ್ನ ಕಾಳಿದಾಸ

-


Fetching ರುದ್ರ 🔱ನಾಗ್ 👮🕵 Quotes