ಯಾವ ಸಂದರ್ಭಕ್ಕೆಯಾರು ಮುಖ್ಯವಾಗ್ತಾರೊ ಅವರಿಗಷ್ಟೇ ಪ್ರಾಮುಖ್ಯತೆ ಅವಶ್ಯಕತೆಗೂ ಉಪಯೋಗವಿಲ್ಲವಾದರೆನೆನಪುಗಳಿಗೆ ಮರೆವಿನ ರಕ್ಷೆ. -
ಯಾವ ಸಂದರ್ಭಕ್ಕೆಯಾರು ಮುಖ್ಯವಾಗ್ತಾರೊ ಅವರಿಗಷ್ಟೇ ಪ್ರಾಮುಖ್ಯತೆ ಅವಶ್ಯಕತೆಗೂ ಉಪಯೋಗವಿಲ್ಲವಾದರೆನೆನಪುಗಳಿಗೆ ಮರೆವಿನ ರಕ್ಷೆ.
-
ಬದುಕುತ್ತಿದ್ದೇವೆ,.. ಜೀವಿಸುತ್ತಿಲ್ಲ ನಮಗಾಗಿ ಬದುಕಿದ್ದೇವೆ... ಸಾವಿಸ ಭಯ ಒಳಗೊಳಗಾದರೂಧೈರ್ಯತಾಳಿದಂತವರಾಗಿ. -
ಬದುಕುತ್ತಿದ್ದೇವೆ,.. ಜೀವಿಸುತ್ತಿಲ್ಲ ನಮಗಾಗಿ ಬದುಕಿದ್ದೇವೆ... ಸಾವಿಸ ಭಯ ಒಳಗೊಳಗಾದರೂಧೈರ್ಯತಾಳಿದಂತವರಾಗಿ.
ಬೇಜವಬ್ದಾರೀ ಮತ್ತು ತಿರಸ್ಕಾರ ಇವೆರಡರಿಂದ ಇನ್ನೊಬ್ಬರಿಗೆ ಸಿಗುವ ಫಲಿತಾಂಶ ನಂಬಿಕೆ ದ್ರೋಹ . -
ಬೇಜವಬ್ದಾರೀ ಮತ್ತು ತಿರಸ್ಕಾರ ಇವೆರಡರಿಂದ ಇನ್ನೊಬ್ಬರಿಗೆ ಸಿಗುವ ಫಲಿತಾಂಶ ನಂಬಿಕೆ ದ್ರೋಹ .
ಹೇಳುವ ಮನದಾಳದ ಮಾತುಕೇಳುವ ಮನಸ್ಸು ಕರಗುವಂತಿದ್ದರೆ ಅಂತಹ ಮಾತುಗಳಿಂದ ಯಾವುದೇ ವ್ಯಕ್ತಿಗಾದರೂ ಕೇಡಾಗುವುದಿಲ್ಲ. -
ಹೇಳುವ ಮನದಾಳದ ಮಾತುಕೇಳುವ ಮನಸ್ಸು ಕರಗುವಂತಿದ್ದರೆ ಅಂತಹ ಮಾತುಗಳಿಂದ ಯಾವುದೇ ವ್ಯಕ್ತಿಗಾದರೂ ಕೇಡಾಗುವುದಿಲ್ಲ.
ಶಾಶ್ವತವಾಗಿಉಳಿಯುವ ಸಂಬಂಧಗಳು ಇಲ್ಯಾವುದೂ ಇಲ್ಲಹಣೆಬರಹಲ್ಲಿರುವುದನ್ನಅಳಿಸಿ ನಮ್ಮಿಷ್ಟದಂತೆಬರೆದುಕೊಂಡು ಬದುಕುವಸ್ವತಂತ್ರವೂ ನಮಗಿಲ್ಲ -
ಶಾಶ್ವತವಾಗಿಉಳಿಯುವ ಸಂಬಂಧಗಳು ಇಲ್ಯಾವುದೂ ಇಲ್ಲಹಣೆಬರಹಲ್ಲಿರುವುದನ್ನಅಳಿಸಿ ನಮ್ಮಿಷ್ಟದಂತೆಬರೆದುಕೊಂಡು ಬದುಕುವಸ್ವತಂತ್ರವೂ ನಮಗಿಲ್ಲ
ನಾವು ಇನ್ನೊಬ್ಬರಿಂದ ನಿರೀಕ್ಷೆಗಳ ಬಯಸುವುದರಲ್ಲೇ ಹೆಚ್ಚು ಸಮಯಕಳೆಯುತ್ತೇವಾದರು, ಸಿಕ್ಕ ನಿರೀಕ್ಷೆಗಳುನೀರಿನಷ್ಟು ತೆಳು ಗಾಳಿಗಿಂತಲು ಹಗುರ. -
ನಾವು ಇನ್ನೊಬ್ಬರಿಂದ ನಿರೀಕ್ಷೆಗಳ ಬಯಸುವುದರಲ್ಲೇ ಹೆಚ್ಚು ಸಮಯಕಳೆಯುತ್ತೇವಾದರು, ಸಿಕ್ಕ ನಿರೀಕ್ಷೆಗಳುನೀರಿನಷ್ಟು ತೆಳು ಗಾಳಿಗಿಂತಲು ಹಗುರ.
ಅಗತ್ಯಕ್ಕೆ ತಕ್ಕಂತೆ ಮೂಡುವ ಪ್ರೀತಿಗೆ ಪ್ರಾಧಾನ್ಯತೆಯ ಕೊರತೆ ಹತಾಶೆ ಅವಲಂಬನೆಯ ನಡುವೆ ನಿಟ್ಟುಸಿರಿಗೂ ಇಲ್ಲ ಸ್ಥಿರತೆ . -
ಅಗತ್ಯಕ್ಕೆ ತಕ್ಕಂತೆ ಮೂಡುವ ಪ್ರೀತಿಗೆ ಪ್ರಾಧಾನ್ಯತೆಯ ಕೊರತೆ ಹತಾಶೆ ಅವಲಂಬನೆಯ ನಡುವೆ ನಿಟ್ಟುಸಿರಿಗೂ ಇಲ್ಲ ಸ್ಥಿರತೆ .
ನಿಮ್ಮ ಮನಸ್ಸಿಗೆ ನೋವು ಕೊಡುವವರಿಂದದೂರವಿರಲು ಪ್ರಯತ್ನಿಸುವ ಬದಲು ಸ್ವೀಕರಿಸು ನಿಮ್ಮೊಟ್ಟಿಗೆ ನಿಮ್ಮವರಾಗಿರಲವರು ಯೋಗ್ಯರಲ್ಲ ಎಂದು. -
ನಿಮ್ಮ ಮನಸ್ಸಿಗೆ ನೋವು ಕೊಡುವವರಿಂದದೂರವಿರಲು ಪ್ರಯತ್ನಿಸುವ ಬದಲು ಸ್ವೀಕರಿಸು ನಿಮ್ಮೊಟ್ಟಿಗೆ ನಿಮ್ಮವರಾಗಿರಲವರು ಯೋಗ್ಯರಲ್ಲ ಎಂದು.
ಬದಲಾವಣೆ ಜಗದ ನಿಯಮಹುಟ್ಟಿನಿಂದ ಆರಂಭಗೊಂಡ ಈ ಬದುಕು ಸಾವಿನ ಜೊತೆಗೆ ಅಂತ್ಯಗೊಳ್ಳುವಷ್ಟು -
ಬದಲಾವಣೆ ಜಗದ ನಿಯಮಹುಟ್ಟಿನಿಂದ ಆರಂಭಗೊಂಡ ಈ ಬದುಕು ಸಾವಿನ ಜೊತೆಗೆ ಅಂತ್ಯಗೊಳ್ಳುವಷ್ಟು
ಸಂದರ್ಭ ವ್ಯಕ್ತಿಯನ್ನ ಮತ್ತು ವ್ಯಕ್ತಿತ್ವವನ್ನ ತನ್ನಿಷ್ಟಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಬಿಡುತ್ತೆ. -
ಸಂದರ್ಭ ವ್ಯಕ್ತಿಯನ್ನ ಮತ್ತು ವ್ಯಕ್ತಿತ್ವವನ್ನ ತನ್ನಿಷ್ಟಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಬಿಡುತ್ತೆ.