ದೇವರು ಅಂದರೆ ನಿರಾಕಾರ, ಅದ್ಭುತ ಶಕ್ತಿ. ಯಾವ ಆಸೆ ಆಕಾಂಕ್ಷೆಗಳೂ ಇಲ್ಲದ ಅಗೋಚರ ದಿವ್ಯ ಮೂರ್ತಿ. ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಸಾಕು. ಸದಾ ನಮ್ಮನ್ನು ಕಾಪಾಡುತ್ತಾನೆ.ಆಸೆ ಇರುವುದೆಲ್ಲ ಮನುಷ್ಯನಿಗೆ. ಮನುಷ್ಯ ತನ್ನನ್ನು ತಾನು ಶೃಕಗರಿಸಿಕೊಂಡಂತೆ ದೇವರನ್ನೂ ವೈಭವೀಕರಿಸಿ ಭಕ್ತರಲ್ಲಿ ಮೌಢ್ಯ ಹೆಚ್ಚಾಗುವಂತೆ ಮಾಡಿದ್ದಾನೆ. -
ದೇವರು ಅಂದರೆ ನಿರಾಕಾರ, ಅದ್ಭುತ ಶಕ್ತಿ. ಯಾವ ಆಸೆ ಆಕಾಂಕ್ಷೆಗಳೂ ಇಲ್ಲದ ಅಗೋಚರ ದಿವ್ಯ ಮೂರ್ತಿ. ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಸಾಕು. ಸದಾ ನಮ್ಮನ್ನು ಕಾಪಾಡುತ್ತಾನೆ.ಆಸೆ ಇರುವುದೆಲ್ಲ ಮನುಷ್ಯನಿಗೆ. ಮನುಷ್ಯ ತನ್ನನ್ನು ತಾನು ಶೃಕಗರಿಸಿಕೊಂಡಂತೆ ದೇವರನ್ನೂ ವೈಭವೀಕರಿಸಿ ಭಕ್ತರಲ್ಲಿ ಮೌಢ್ಯ ಹೆಚ್ಚಾಗುವಂತೆ ಮಾಡಿದ್ದಾನೆ.
-
ಬಿಸಿಲಿಗೆ ಬಾಡಿ ಬೆಂಡಾದ ಇಳೆ ಹೇಳಿತು ಮಳೆರಾಯ ನೀನೆಂದು ಬರುವೆತಾಪ ತಡೆಯಲಾರೆ ಮಾರಾಯಾ.ನನ್ನೊಡಲೂ ಕೂಡಾ ಗಿಡಮರಗಳ ತಂಗಾಳಿ ಬೀಸದೇಬೆಂಗಾಡಾಗಿದೆ ನೋಡು ಮೋಡ ಕಟ್ಟದೆ ನಾನು ಹೇಗೆ ಬರಲಿ ಹೇಳು. -
ಬಿಸಿಲಿಗೆ ಬಾಡಿ ಬೆಂಡಾದ ಇಳೆ ಹೇಳಿತು ಮಳೆರಾಯ ನೀನೆಂದು ಬರುವೆತಾಪ ತಡೆಯಲಾರೆ ಮಾರಾಯಾ.ನನ್ನೊಡಲೂ ಕೂಡಾ ಗಿಡಮರಗಳ ತಂಗಾಳಿ ಬೀಸದೇಬೆಂಗಾಡಾಗಿದೆ ನೋಡು ಮೋಡ ಕಟ್ಟದೆ ನಾನು ಹೇಗೆ ಬರಲಿ ಹೇಳು.
ಸಾಧನೆ ಒಂದು ತಪಸ್ಸು ತಪಸ್ಸಿನ ಬೆನ್ನಟ್ಟಿ ನಡೆಯಲು ದೃಢವಾದ ಮನಸ್ಸು ಬೇಕು ಮನಸ್ಸು ಛಲದಿಂದ ಕೂಡಿರಬೇಕು. -
ಸಾಧನೆ ಒಂದು ತಪಸ್ಸು ತಪಸ್ಸಿನ ಬೆನ್ನಟ್ಟಿ ನಡೆಯಲು ದೃಢವಾದ ಮನಸ್ಸು ಬೇಕು ಮನಸ್ಸು ಛಲದಿಂದ ಕೂಡಿರಬೇಕು.
ಅತ್ತ ದಿನಗಳ ಲೆಕ್ಕಒದ್ದೆಯಾದ ದಿಂಬಿನಚಿತ್ತಾರ ತಪ್ಪದೇ ಹೇಳುತ್ತದೆನಿನ್ನ ಗೈರು ಹಾಜರಿಯಲ್ಲಿ. -
ಅತ್ತ ದಿನಗಳ ಲೆಕ್ಕಒದ್ದೆಯಾದ ದಿಂಬಿನಚಿತ್ತಾರ ತಪ್ಪದೇ ಹೇಳುತ್ತದೆನಿನ್ನ ಗೈರು ಹಾಜರಿಯಲ್ಲಿ.
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ ಕೆಲವೊಂದು ಆಸೆ ಆಕಾಂಕ್ಷೆಗಳನ್ನು ಬಿಡಬೇಕಾಗುತ್ತದೆ. -
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ ಕೆಲವೊಂದು ಆಸೆ ಆಕಾಂಕ್ಷೆಗಳನ್ನು ಬಿಡಬೇಕಾಗುತ್ತದೆ.
ಸಮೃದ್ಧಿ ಹೊಂದಿ ನವ ವರುಷ.ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 💐 -
ಸಮೃದ್ಧಿ ಹೊಂದಿ ನವ ವರುಷ.ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 💐
ಕದ್ದು ನೋಡಲುಏನಿದೆ ಹೇಳುನಿನ್ನೊಳಗೆ ನಾನುನನ್ನೊಳಗೆ ನೀನುಅವಿತುಕೊಂಡಿರುವಾಗ? -
ಕದ್ದು ನೋಡಲುಏನಿದೆ ಹೇಳುನಿನ್ನೊಳಗೆ ನಾನುನನ್ನೊಳಗೆ ನೀನುಅವಿತುಕೊಂಡಿರುವಾಗ?
ಕಣ್ಣ ಕಾಡಿಗೆಯಲ್ಲಿನಿನ್ನ ಚಿತ್ರ ಬರೆದೆಕಪ್ಪಾದರೂ ನೀನುಎಷ್ಟು ಚೆಂದ ಅಂದುಕೊಂಡೆ. -
ಕಣ್ಣ ಕಾಡಿಗೆಯಲ್ಲಿನಿನ್ನ ಚಿತ್ರ ಬರೆದೆಕಪ್ಪಾದರೂ ನೀನುಎಷ್ಟು ಚೆಂದ ಅಂದುಕೊಂಡೆ.
ಜೀವಕ್ಕೆ ಸೆಲೆಯಾಗಿಭಾವಕ್ಕೆ ಜೊತೆಯಾಗಿಬದುಕಿನ ಊರುಗೋಲಾಗಿನಿಂದವ ನೀನು.ಒಂಟಿತನ ಹೊಡೆದಟ್ಟಿಕಿಂಚಿತ್ತೂ ಬೇಸರಿಸದೆಒಂದೊಂದೆ ಮೆಟ್ಟಿಲುಹತ್ತಿಸಿದವ ನೀನು.ಸುತ್ತೆಲ್ಲ ತಂಗಾಳಿಮೈ ಮನ ಉತ್ತೇಜಿಸಿಉಸುರಿದ ಗಾನಕ್ಕೆಕಿವಿಯಾದವ ನೀನು.ಸಾಕು ಜೀವಕೆಇನ್ನೇನು ಬೇಕುನನ್ನನಾಳುವ ನನ್ನದೊರೆ ನೀನು. -
ಜೀವಕ್ಕೆ ಸೆಲೆಯಾಗಿಭಾವಕ್ಕೆ ಜೊತೆಯಾಗಿಬದುಕಿನ ಊರುಗೋಲಾಗಿನಿಂದವ ನೀನು.ಒಂಟಿತನ ಹೊಡೆದಟ್ಟಿಕಿಂಚಿತ್ತೂ ಬೇಸರಿಸದೆಒಂದೊಂದೆ ಮೆಟ್ಟಿಲುಹತ್ತಿಸಿದವ ನೀನು.ಸುತ್ತೆಲ್ಲ ತಂಗಾಳಿಮೈ ಮನ ಉತ್ತೇಜಿಸಿಉಸುರಿದ ಗಾನಕ್ಕೆಕಿವಿಯಾದವ ನೀನು.ಸಾಕು ಜೀವಕೆಇನ್ನೇನು ಬೇಕುನನ್ನನಾಳುವ ನನ್ನದೊರೆ ನೀನು.
ದತ್ತು ಕೊಡುವೆನು ನಾನುಸಾಕುವವರು ಇದ್ದರೆ ಹೇಳಿಅವಳ ರಗಳೆ ರಾಮಾಯಣಕೆಜವಾಬ್ದಾರಳಲ್ಲ. -
ದತ್ತು ಕೊಡುವೆನು ನಾನುಸಾಕುವವರು ಇದ್ದರೆ ಹೇಳಿಅವಳ ರಗಳೆ ರಾಮಾಯಣಕೆಜವಾಬ್ದಾರಳಲ್ಲ.